ನೀವೇನಾದ್ರೂ ಮಾಡ್ಕೊಳಿ, ಆದರೆ ಬಾಳಾಸಾಹೇಬ್ಠಾಕ್ರೆ ಹೆಸರು ಬಳಸುವಂತಿಲ್ಲ: ರೆಬೆಲ್ ಶಾಸಕರಿಗೆ ಉದ್ಧವ್ ಎಚ್ಚರಿಕೆ
ಮುಂಬೈ: ಸದ್ಯ ರಾಜಕೀಯ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಮಹಾರಾಷ್ಟ್ರ ಸರ್ಕಾರ ಸದ್ಯ ಪತನದ ಅಂಚಿನಲ್ಲಿದೆ. ಕೊನೆಯ ಹಂತದವರೆಗೂ ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ಉದ್ಧವ್ ಠಾಕ್ರೆ ರೆಬೆಲ್ ಶಾಸಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ನೀವೂ ಏನಾದರೂ ಮಾಡಿಕೊಳ್ಳಿ, ನಿಮಗೆ ಅನ್ನಿಸಿದ್ದನ್ನು ಮಾಡಿ ಆದರೆ ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರು ಮಾತ್ರ ಎಲ್ಲಿಯೂ ಬಳಸುವಂತಿಲ್ಲ ಎಂದು ರೆಬೆಲ್ ಶಾಸಕರಿಗೆ ಹೇಳಿದ್ದಾರೆ. ನಿಮ್ಮ ವಿಚಾರದ ಮಧ್ಯೆ ನಾನು ಬರುವುದಿಲ್ಲ. ನೀವು ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಲು ಅರ್ಹರಿದ್ದೀರಿ, ಆದರೆ ಬಾಳಾಸಾಹೇಬ್ ಠಾಕ್ರೆ ಎಲ್ಲಿಯಾದರೂ … Continue reading ನೀವೇನಾದ್ರೂ ಮಾಡ್ಕೊಳಿ, ಆದರೆ ಬಾಳಾಸಾಹೇಬ್ಠಾಕ್ರೆ ಹೆಸರು ಬಳಸುವಂತಿಲ್ಲ: ರೆಬೆಲ್ ಶಾಸಕರಿಗೆ ಉದ್ಧವ್ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed