ರೇಣುಕಾಚಾರ್ಯ ಅವರು ಯಡಿಯೂರಪ್ಪನವರ ಬಾಲ ಹಿಡಿದುಕೊಂಡು ಬೆಳೆದವರು: ಡಿಕೆಶಿ
ದಾವಣಗೆರೆ: ರೇಣುಕಾಚಾರ್ಯ ಯಡಿಯೂರಪ್ಪನವರ ಬಾಲ ಹಿಡಿದುಕೊಂಡು ಬೆಳೆದವರು. ಹೊನ್ನಾಳಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಎಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆಂದು ಹೊನ್ನಾಳಿಯಲ್ಲಿ ಡಿ. ಕೆ ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40% ಕಮಿಷನ್ನಲ್ಲಿ ಬಿಜೆಪಿ ಮುಳುಗಿದೆ. ಇದರಿಂದ ಶಿವಮೊಗ್ಗದಲ್ಲಿ ಒಂದು ಸಾವು ಕೂಡ ಆಗಿದೆ. ಹೀಗಾಗಿ ಈಶ್ವರಪ್ಪನವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಲಂಚದಲ್ಲಿಯೇ ಬಿಜೆಪಿ ಬದುಕಿದೆ. ರೇಣುಕಾಚಾರ್ಯ ಯಡಿಯೂರಪ್ಪನವರು ಬಾಲ ಹಿಡಿದುಕೊಂಡು ಬೆಳೆದವರು. ಹೊನ್ನಾಳಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ, ಎಲ್ಲಾ ಭ್ರಷ್ಟಾಚಾರದಲ್ಲಿ ಮುಳುಗಿಸಿದ್ದಾರೆ ಎಂದು ವಾಗ್ದಾಳಿ … Continue reading ರೇಣುಕಾಚಾರ್ಯ ಅವರು ಯಡಿಯೂರಪ್ಪನವರ ಬಾಲ ಹಿಡಿದುಕೊಂಡು ಬೆಳೆದವರು: ಡಿಕೆಶಿ
Copy and paste this URL into your WordPress site to embed
Copy and paste this code into your site to embed