ಡಿಸಿಎಂ ಡಿಕೆಶಿ ಕಾರ್ಯಕರ್ತರ ಮನೆಗೆ ಉಡುಗೊರೆಯಾಗಿ ಟಿವಿ ಕಳುಹಿಸಿ ಕೊಟ್ಟದ್ಯಾಕೆ?

ಚಾಮರಾಜನಗರ: ಇದೀಗ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸ ಅಧ್ಯಕ್ಷರಾಗಿ ಕಾಂಗ್ರೆಸ್‍ ಕಾರ್ಯಕರ್ತರ ಮನೆಗೆ ಟಿವಿ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: “ಸಿದ್ದರಾಮಯ್ಯ ಎರಡೂವರೆ ವರ್ಷ, ಡಿಕೆ ಶಿವಕುಮಾರ್ ಎರಡೂವರೆ ವರ್ಷ ಸಿಎಂ” ಎಂಬ ಆರ್​​​ವಿ ದೇಶಪಾಂಡೆ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‍ಗಳನ್ನು ಹೆಚ್ಚು ಮನೆಗೆ ತಲುಪಿಸಿದ ಕಾರ್ಯಕರ್ತರಿಗೆ ಟಿವಿ ಉಡುಗೊರೆ ಕೊಡುವುದಾಗಿ ಘೋಷಿಸಿದ್ದರು. ಇದೀಗ ಡಿಕೆ ಶಿವಕುಮಾರ್ ಹನೂರು ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರಿಗೆ 10 ಟಿವಿಗಳನ್ನು ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿ … Continue reading ಡಿಸಿಎಂ ಡಿಕೆಶಿ ಕಾರ್ಯಕರ್ತರ ಮನೆಗೆ ಉಡುಗೊರೆಯಾಗಿ ಟಿವಿ ಕಳುಹಿಸಿ ಕೊಟ್ಟದ್ಯಾಕೆ?