ದಾರೀಲಿ ಹೋಗುವವರಿಗೆಲ್ಲ ದುಡ್ಡು ಕೊಡಲು ಆಗಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್​

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಲಾಗುವುದು ಎಂದು ಘೋಷಿಸಿತ್ತು. ಇನ್ನು ಸಿಎಂ-ಡಿಸಿಎಂ ಪದಗ್ರಹಣದ ಬಳಿಕ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದುಡ್ಡು ಕೊಡಲು ಆಗುವುದಿಲ್ಲ ಸಭೆಯಲ್ಲಿ ಮಾತನಾಡುತ್ತಾ ಎಲ್ಲದ್ದಕ್ಕೂ ವರದಿ ಪಡೆಯಬೇಕಾಗುತ್ತದೆ ಸುಮ್ಮನೆ ದಾರೀಲಿ ಹೋಗೋರಿಗೆ ದುಡ್ಡು ಕೊಡುವುದಕ್ಕೆ ಆಗುವುದಿಲ್ಲ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ಯಾರಿಗೆ ಯೋಜನೆಯನ್ನು … Continue reading ದಾರೀಲಿ ಹೋಗುವವರಿಗೆಲ್ಲ ದುಡ್ಡು ಕೊಡಲು ಆಗಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್​