ಮೇ ಮೂರರವರೆಗೆ ಧಮ್ ಕಟ್ಕೊಂಡು ಕೂರ್ತೀವಿ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ನೇ ತಾರೀಖಿನವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಿರುವುದರಿಂದ ಅಲ್ಲಿಯವರೆಗೂ ನಾವು ಧಮ್ ಕಟ್ಟಿಕೊಡು ಇರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ‘‘ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನಾವು ಕೊಡುತ್ತೇವೆ. ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ ಸರ್ಕಾರ ಪಾರದರ್ಶಕವಾಗಿ ಇರಬೇಕು. ಕೆಲವೆಡೆ ಸರ್ಕಾರ ಅಗತ್ಯ ವಸ್ತುಗಳ ಹಂಚಿಕೆಯಲ್ಲಿ ಸರಕಾರ ತಾರತಮ್ಯ ಮಾಡುತ್ತಿದೆ. ಸ್ವಪಕ್ಷದವರಿಗೆ ಒಂದು, ಬೇರೆ ಪಕ್ಷದವರಿಗೆ ಒಂದು ಮಾಡುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ನಾವು ಸಿಎಂ ಅವರನ್ನು … Continue reading ಮೇ ಮೂರರವರೆಗೆ ಧಮ್ ಕಟ್ಕೊಂಡು ಕೂರ್ತೀವಿ ಎಂದ ಡಿ.ಕೆ. ಶಿವಕುಮಾರ್