ಆರೋಗ್ಯ ಹಕ್ಕು ಜಾರಿಯಾಗಲಿ

ಕೊಪ್ಪಳ : ರಾಜ್ಯದ ಆರೋಗ್ಯ ವ್ಯವಸ್ಥೆ ಸರಿಯಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆ ಸಿಗಬೇಕು. ರಾಜಸ್ಥಾನ ರಾಜ್ಯ ಸರ್ಕಾರ ಮಾಡಿರುವ ಆರೋಗ್ಯ ಹಕ್ಕು ಮಸೂದೆ ರಾಜ್ಯವೂ ಜಾರಿ ಮಾಡಬೇಕೆಂದು ಡ್ರಗ್ಸ್​ ಆ್ಯಕ್ಷನ್​ ೋರಂ ಕರ್ನಾಟಕ ಸಂಸ್ಥೆ ಸಂಚಾಲಕರು ಒತ್ತಾಯಿಸಿದರು.

ನಮ್ಮ ಸಂಸ್ಥೆ ಸಾರ್ವತ್ರಿಕ ಆರೋಗ್ಯ ಆಂದೋಲನ ನಡೆಸುತ್ತಿದೆ. ಕೊಪ್ಪಳದಲ್ಲಿ ಈ ಕುರಿತು ಜಾಗೃತಿ ಸಭೆ ನಡೆಸಿದ್ದೇವೆ. ಗುಣಮಟ್ಟದ ಸಲೈನ್​ ನೀಡದ ಕಾರಣ ಬಳ್ಳಾರಿಯಲ್ಲಿ ಬಾಣಂತಿಯರ ಸಾವಾಗಿದೆ. ಗುಣಮಟ್ಟದ ಔಷಧ ಖರೀದಿಗೆಂದೇ ರಾಜ್ಯ ವೈದ್ಯಕಿಯ ಸರಬರಾಜು ನಿಗಮವಿದೆ. ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಲ್ಲಿ ಅನಾಹುತ ಸಂಭವಿಸುತ್ತಿರಲಿಲ್ಲ. ವಿವಿಧ ಕಂಪನಿಗಳು ಉತ್ಪಾದಿಸುವ ಔಷಧವನ್ನು ನಿಗಮ ಖರೀದಿ ಮಾಡುತ್ತದೆ. ಪ್ರತಿ ಬ್ಯಾಚ್​ ಔಷಧ ಪರೀೆಗೆ ಒಳಪಡಿಸಬೇಕು. ಒಂದೊಮ್ಮೆ ಕಳಪೆಯಾಗಿದ್ದರೆ ಆರಂಭದಲ್ಲೇ ತಿಳಿಯುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಹೊರಗೆ ತೆಗೆದುಕೊಳ್ಳುವಂತೆ ಸೂಚಿಸಬಾರದು. ಎಲ್ಲ ಔಷಧ ಅಲ್ಲಿಯೇ ಸಿಗುವಂತೆ ಮಾಡಬೇಕೆಂದರು.

ಫೋರಂನ ಪ್ರಮುಖರಾದ ಡಾ. ಗೋಪಾಲ ದಾಬಡೆ, ಮಂಜುಳಾ, ಕೆ.ಎಂ. ಗೋಪಕುಮಾರ, ಶೀಲಾ ಹಾಲಕುರ್ಕಿ ಹಾಗೂ ಬೆಂಬಲಿಗ ಎಸ್​. ಆರ್​. ಹಿರೇಮಠ ಇದ್ದರು.

Share This Article

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ?; ಮನೆಯಲ್ಲಿರುವ ಈ ಒಂದು ವಸ್ತುವಿನಿಂದ ಸಿಗಲಿದ ಪರಿಹಾರ | Health Tips

ಇಂದಿನ ಕಾರ್ಯನಿರತ ಜೀವನ ಮತ್ತು ಅಸಮತೋಲಿತ ಆಹಾರ ಪದ್ಧತಿಯಿಂದಾಗಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಇದು ಇಡೀ…

ಗಾಢನಿದ್ರೆಯಿಂದ ಮುಂಜಾನೆ 2-3 ಗಂಟೆಗೆ ಹಠಾತ್​ ಎಚ್ಚರವಾಗುತ್ತಿದೆಯೇ?; ಅದರ ಹಿಂದಿನ ಕಾರಣ ಹೀಗಿದೆ.. | Health Tips

ರಾತ್ರಿಯಲ್ಲಿ ಆಳವಾದ ಮತ್ತು ಸಾಕಷ್ಟು ನಿದ್ರೆ ಪಡೆಯುವುದು ಮುಖ್ಯ. ಆದರೆ ಅನೇಕ ಜನರಿಗೆ ನಿದ್ರೆಯ ಮಧ್ಯದಲ್ಲಿ…

ಕಲ್ಲಂಗಡಿಯನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡ್ತೀರಾ? ಯಾವುದೇ ಕಾರಣಕ್ಕೂ ಇಷ್ಟು ಹೊತ್ತು ಇಡಲೇಬೇಡಿ, ಅಪಾಯ ಫಿಕ್ಸ್​! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…