ಕೆಲವರಷ್ಟೇ ಚರ್ಚಾ ಟೇಬಲ್ನಲ್ಲಿದ್ದರೆ ಜಾಗತಿಕ ಬೆಳವಣಿಗೆಯಾಗದು: ಪ್ರಧಾನಿ ಮೋದಿ
ನವದೆಹಲಿ: ಕೆಲವರಷ್ಟೇ ಚರ್ಚಾ ಟೇಬಲ್ನಲ್ಲಿದ್ದರೆ ಜಾಗತಿಕ ಬೆಳವಣಿಗೆಯಾಗದು. ಹೆಚ್ಚಿನವರು ಚರ್ಚಾ ಟೇಬಲ್ಗೆ ಬರಬೇಕು. ಕಾರ್ಯಸೂಚಿಯೂ ದೊಡ್ಡದಾಗಿರಬೇಕು. ಮಾನವ ಕೇಂದ್ರಿತ ಬೆಳವಣಿಗೆಯ ಮಾದರಿಯನ್ನೆ ಅನುಸರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು. ಅವರು ಇಂಡೋ-ಜಪಾನ್ ಆರನೇ ಸಂವಾದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತ, ಹಿಂದೆಲ್ಲ, ಮಾನವೀಯತೆಯು ಪಾಲುದಾರಿಕೆಯ ಬದಲು ಮುಖಾಮುಖಿಯ ಹಾದಿ ಹಿಡಿಯಿತು. ಸಾಮ್ರಾಜ್ಯಶಾಹಿಯಿಂದ ಹಿಡಿದು ವಿಶ್ವ ಮಹಾಯುದ್ಧಗಳ ತನಕ, ಶಸ್ತ್ರಾಸ್ತ್ರ ಸಮರದಿಂದ ಹಿಡಿದು ಬಾಹ್ಯಾಕಾಶ ಸಮರದ ತನಕ, ನಾವು ಮಾತುಕತೆ ನಡೆಸಿದ್ದೇವೆ ಆದರೆ ಅವೆಲ್ಲವೂ … Continue reading ಕೆಲವರಷ್ಟೇ ಚರ್ಚಾ ಟೇಬಲ್ನಲ್ಲಿದ್ದರೆ ಜಾಗತಿಕ ಬೆಳವಣಿಗೆಯಾಗದು: ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed