ಮನೆ ಬಾಡಿಗೆ ಕಟ್ಟಲಾಗದ ಕಷ್ಟ, ಆಗ ಅವರೊಬ್ಬರೆ ನನ್ನನ್ನು ಬೆಂಬಲಿಸಿದರು: ನಿರ್ದೇಶಕ ರಾಜಮೌಳಿ ಬರೆದ ಪತ್ರ ವೈರಲ್
ಹೈದರಾಬಾದ್: ಎಲ್ಲಾ ಹಣವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾಗ ಧೈರ್ಯ ತುಂಬಿದವರನ್ನು ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ನೆನಪಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನವೆಂಬರ್ 30 ರಂದು ನಿಧನರಾಗಿದ್ದಾರೆ. 66 ವರ್ಷದ ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಶ್ವಾಸಕೋಶದ ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ. ಸೀತಾರಾಮ ಶಾಸ್ತ್ರಿ ಅವರಿಗೆ ಬಹಳಷ್ಟು ಸಿನಿ ತಾರೆಯರು ಸಂತಾಪಗಳನ್ನು ಸೂಚಿಸಿದ್ದಾರೆ. ಹಾಗೆಯೇ, ನಿರ್ದೇಶಕ ರಾಜಮೌಳಿ ಸಹ ಸೀತಾರಾಮ ಶಾಸ್ತ್ರಿಗೆ ಒಂದು ಪತ್ರದ ಮೂಲಕ ಕೊನೆಯ ಗೌರವ ಸಲ್ಲಿಸಿದ್ದಾರೆ. ಸೀತಾರಾಮ ಶಾಸ್ತ್ರಿ … Continue reading ಮನೆ ಬಾಡಿಗೆ ಕಟ್ಟಲಾಗದ ಕಷ್ಟ, ಆಗ ಅವರೊಬ್ಬರೆ ನನ್ನನ್ನು ಬೆಂಬಲಿಸಿದರು: ನಿರ್ದೇಶಕ ರಾಜಮೌಳಿ ಬರೆದ ಪತ್ರ ವೈರಲ್
Copy and paste this URL into your WordPress site to embed
Copy and paste this code into your site to embed