‘ಕಂಡ್ಹಿಡಿ ನೋಡೋಣ’ ಎನ್ನುತ್ತಿದ್ದಾರೆ ನಾಗೇಂದ್ರ ಅರಸ್
ನಾಗೇಂದ್ರ ಅರಸ್ ಸಂಕಲನಕಾರನಾಗಿ ಚಿತ್ರರಂಗಕ್ಕೆ ಕಾಲಿಟ್ಟು ಬಳಿಕ ನಟನಾಗಿ, ನಿರ್ದೇಶಕನಾಗಿ ಹಲವಾರು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗ ‘ಕಂಡ್ಹಿಡಿ ನೋಡೋಣ’ ಅಂತ ಪ್ರೇಕ್ಷಕರ ತಲೆಗೆ ಕೆಲಸ ಕೊಡಲು ಮುಂದಾಗಿದ್ದಾರೆ. ಅಂದರೆ, ಕಂಡ್ಹಿಡಿ ನೋಡೋಣ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ನಂಗೇನಾದ್ರೂ ಕೆಲಸ ಕೊಡಿ… ಹಾಗಂತ ಕೇಳ್ತಿರೋದು ಅಮಿತಾಭ್ ಬಚ್ಚನ್ ಸೈಕೋ ಶಂಕರ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ನವ ನಾಯಕನಟ ಪ್ರಣವ್, ಈಗ “ಕಂಡ್ಹಿಡಿ ನೋಡೋಣ” ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮಧ್ಯಮ ವರ್ಗದ … Continue reading ‘ಕಂಡ್ಹಿಡಿ ನೋಡೋಣ’ ಎನ್ನುತ್ತಿದ್ದಾರೆ ನಾಗೇಂದ್ರ ಅರಸ್
Copy and paste this URL into your WordPress site to embed
Copy and paste this code into your site to embed