ಅಭಿಮಾನಿಗಳಿಗೆ ಧ್ರುವ ಸರ್ಜಾ ಕಡೆಯಿಂದ ಮನವಿ
ಬೆಂಗಳೂರು: ಕರೊನಾ ಸೇರಿ ಹಲವು ಕಾರಣಗಳಿಂದ ಸ್ಯಾಂಡಲ್ವುಡ್ ಮಂದಿ ತಂತಮ್ಮ ಜನ್ಮದಿನ ಆಚರಣೆಗೆ ಬ್ರೇಕ್ ಹಾಕಿದ್ದರು. ಇದೀಗ ನಟ ಧ್ರುವ ಸರ್ಜಾ ಸಹ ಹುಟ್ಟುಹಬ್ಬದ ಆಚರಣೆ ಬೇಡ ಎಂದಿದ್ದಾರೆ. ಇದನ್ನೂ ಓದಿ: ರಿಲೀಸ್ ಆಯ್ತು ಅಕ್ಷಯ್ ಕುಮಾರ್ ‘ಬೆಲ್ಬಾಟಂ’ ಚಿತ್ರದ ಟೀಸರ್ ಅ. 6ರರ ಮಂಗಳವಾರ ಧ್ರುವ ಸರ್ಜಾ 33ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಆದರೆ, ಆ ಖುಷಿಯ ಕ್ಷಣವನ್ನು ಸಂಭ್ರಮಿಸಲು ಸರ್ಜಾ ಕುಟುಂಬ ಅಣಿಯಾಗಿಲ್ಲ. ಅಣ್ಣ ಚಿರಂಜೀವಿ ಸರ್ಜಾನನ್ನು ಕಳೆದುಕೊಂಡು ಒಬ್ಬಂಟಿಯಾಗಿರುವ ಧ್ರುವ, ಯಾವುದೇ ಆಚರಣೆ ಬೇಡ … Continue reading ಅಭಿಮಾನಿಗಳಿಗೆ ಧ್ರುವ ಸರ್ಜಾ ಕಡೆಯಿಂದ ಮನವಿ
Copy and paste this URL into your WordPress site to embed
Copy and paste this code into your site to embed