ನಿಜವಾಯ್ತು ಧಾರವಾಡದ ಗೊಂಬೆ ಭವಿಷ್ಯ!

ಧಾರವಾಡ: ಧಾರವಾಡದ ಗೊಂಬೆ ಭವಿಷ್ಯ ನಿಜವಾಗಿದ್ದು ಈ ಹಿಂದೆಯೇ ಸರ್ಕಾರ ಬದಲಾವಣೆಯ ಮುನ್ಸೂಚನೆಯನ್ನು ಮಣ್ಣಿನ ಗೊಂಬೆಗಳು ನೀಡಿದ್ದ‌ವು. ಯುಗಾದಿ ಸಮಯದಲ್ಲಿ ಧಾರವಾಡ ತಾಲೂಕಿನ ಹನುಮನಕೊಪ್ಪ ಗ್ರಾಮದಲ್ಲಿ ಮಣ್ಣಿನ ಗೊಂಬೆಗಳ ಮೂಲಕ ರಾಜಕೀಯ ಭವಿಷ್ಯ ನುಡಿಯಲಾಗುತ್ತದೆ. ಮಾರ್ಚ್ 22ರಂದು ಸರ್ಕಾರ ಬದಲಿಯ ಭವಿಷ್ಯ ನುಡಿಯಲಾಗಿತ್ತು. ಯುಗಾದಿಯ ಮರುದಿನ ಈ ಭವಿಷ್ಯ ಕಂಡು ಬಂದಿದ್ದು ಒಂದೊಂದು ದಿಕ್ಕಿಗೆ ಒಂದೊಂದು ಸೇನಾಧಿಪತಿ ಗೊಂಬೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಆ ಪೈಕಿ ಕರ್ನಾಟಕ ದಿಕ್ಕಿನ ಗೊಂಬೆಗೆ ಧಕ್ಕೆ ಆಗಿದ್ದು ಗೊಂಬೆಯ ಕಾಲಿಗೆ ಏಟು ಬಿದ್ದು … Continue reading ನಿಜವಾಯ್ತು ಧಾರವಾಡದ ಗೊಂಬೆ ಭವಿಷ್ಯ!