ಸ್ಲಂ-ಮುಕ್ತ ಮುಂಬೈ ಸಾಧ್ಯವೇ?: ಧಾರಾವಿ ಪುನರಾಭಿವೃದ್ಧಿ ಯೋಜನೆ ಟೆಂಡರ್ ಅದಾನಿಗೆ..
ಸ್ಲಂ ಪ್ರದೇಶಗಳಿಂದಲೇ ತುಂಬಿರುವ ಮುಂಬೈಯನ್ನು ಕೊಳೆಗೇರಿಗಳಿಂದ ಮುಕ್ತಗೊಳಿಸಲು ಎರಡು ದಶಕಗಳಿಂದ ಪ್ರಯತ್ನಗಳು ಸಾಗಿದ್ದರೂ ಯಶಸ್ಸು ದೊರೆತಿಲ್ಲ. ಬೆಲೆ ಬಾಳುವ ಭೂಮಿಯನ್ನು ಬಳಸಿಕೊಂಡು ಖಾಸಗಿ ಡೆವಲಪರ್ಗಳ ಮೂಲಕ ಅಭಿವೃದ್ಧಿಪಡಿಸುವ ಯೋಜನೆಗಳು ಹಿನ್ನಡೆ ಅನುಭವಿಸುತ್ತಲೇ ಬಂದಿವೆ. ಈಗ ಧಾರಾವಿ ಪುನರಾಭಿವೃದ್ಧಿ ಯೋಜನೆಯ ಟೆಂಡರನ್ನು ಅದಾನಿ ಸಮೂಹ ಪಡೆದುಕೊಂಡಿರುವುದು ಈ ನಿಟ್ಟಿನಲ್ಲಿ ಮತ್ತೆ ಕನಸು ಗರಿಗೆದರುವಂತೆ ಮಾಡಿದೆ. ಭಾರತದ ವಾಣಿಜ್ಯ ನಗರಿ ಮುಂಬೈ. ಮಹಾರಾಷ್ಟ್ರದ ರಾಜಧಾನಿಯೂ ಆಗಿರುವ ಈ ಮಹಾನಗರವು ದೇಶದಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಇರುವ ನಗರವಾಗಿದೆ. ಇಲ್ಲಿನ ಜನಸಂಖ್ಯೆ 2 … Continue reading ಸ್ಲಂ-ಮುಕ್ತ ಮುಂಬೈ ಸಾಧ್ಯವೇ?: ಧಾರಾವಿ ಪುನರಾಭಿವೃದ್ಧಿ ಯೋಜನೆ ಟೆಂಡರ್ ಅದಾನಿಗೆ..
Copy and paste this URL into your WordPress site to embed
Copy and paste this code into your site to embed