ಸ್ನೇಹಿತರಿಗಾಗಿ ಗೀತರಚನೆ; ಆರ್ಕೆಸ್ಟ್ರಾಗೆ 8 ಹಾಡು ಬರೆದ ಧನಂಜಯ್

ಧನಂಜಯ್​ಗೆ ಹಾಡು ಬರೆಯುವುದು ಹೊಸದಲ್ಲ. ಈ ಹಿಂದೆ, ‘ಬಡವ ರಾಸ್ಕಲ್’ ಚಿತ್ರದ ‘ಉಡುಪಿ ಹೋಟೆಲ್’ ಹಾಡನ್ನು ಬರೆದಿದ್ದರು. ಹೀಗೆ ಆಗಾಗ ಒಂದೊಂದು ಹಾಡು ಬರೆಯುತ್ತಿದ್ದ ಧನಂಜಯ್, ಈಗ ‘ಆರ್ಕೆಸ್ಟ್ರಾ’ ಚಿತ್ರದ ಎಲ್ಲಾ ಹಾಡುಗಳನ್ನು ಹಣ ಪಡೆಯದೇ ಬರೆದಿದ್ದಾರಂತೆ. ಈ ಮೂಲಕ ಅವರು ಪೂರ್ಣಪ್ರಮಾಣದ ಗೀತರಚನೆಕಾರರಾಗಿದ್ದಾರೆ. ಪೂರ್ಣಚಂದ್ರ ಮೈಸೂರು, ರಾಜಲಕ್ಷ್ಮೀ ನಟಿಸಿ, ಸುನೀಲ್ ಕಥೆ ಬರೆದು ನಿರ್ದೇಶನ ಮಾಡಿರುವ ‘ಆರ್ಕೆಸ್ಟ್ರಾ’ ಚಿತ್ರಕ್ಕೆ ಧನಂಜಯ ಸಾಹಿತ್ಯ ಬರೆದಿದ್ದಾರೆ. ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ‘ಆರ್ಕೆಸ್ಟ್ರಾ’ … Continue reading ಸ್ನೇಹಿತರಿಗಾಗಿ ಗೀತರಚನೆ; ಆರ್ಕೆಸ್ಟ್ರಾಗೆ 8 ಹಾಡು ಬರೆದ ಧನಂಜಯ್