ಹೆಂಡತಿ ತವರಿಗೆ ಹೋದ್ಲು ಅಂತ ಮಗಳ ಜತೆ ಆತ್ಮಹತ್ಯೆಗೆ ಯತ್ನಿಸಿದ ಗಂಡ; ಆಮೇಲಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು ಡಿಜಿಪಿ..

ಬಳ್ಳಾರಿ: ಪೊಲೀಸರು ಸಾಮಾನ್ಯವಾಗಿ ಎಲ್ಲ ಮುಗಿದ ಮೇಲೆ ಬರುತ್ತಾರೆ ಹಾಗೂ ಹೆಂಡತಿ ತವರಿಗೆ ಹೋದರೆ ಪುರುಷರು ಸಾಮಾನ್ಯವಾಗಿ ಖುಷಿ ಪಡುತ್ತಾರೆ ಎಂಬ ಎರಡೂ ಮಾತನ್ನು ಸುಳ್ಳಾಗಿಸಿದಂಥ ಪ್ರಕರಣವಿದು. ವಿಶೇಷವೆಂದರೆ ಈ ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಥದ್ದೊಂದು ಪ್ರಕರಣ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ. ಮಾ. 23ರಂದು ಈ ಪ್ರಕರಣ ನಡೆದಿದ್ದು, ಇದೀಗ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಟ್ವೀಟ್​ನಿಂದಾಗಿ ಈ ಪ್ರಕರಣ ರಾಜ್ಯದ ಜನರ ಗಮನ ಸೆಳೆದಿದೆ. … Continue reading ಹೆಂಡತಿ ತವರಿಗೆ ಹೋದ್ಲು ಅಂತ ಮಗಳ ಜತೆ ಆತ್ಮಹತ್ಯೆಗೆ ಯತ್ನಿಸಿದ ಗಂಡ; ಆಮೇಲಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು ಡಿಜಿಪಿ..