ನಿಷೇಧ ಉಲ್ಲಂಘಿಸಿ ಬಡಿದಾಡಿದ ಭಕ್ತರು

ಸಿರಗುಪ್ಪ (ಬಳ್ಳಾರಿ): ತಾಲೂಕಿನ ಗಡಿಗ್ರಾಮ, ಸೀಮಾಂಧ್ರ ಪ್ರದೇಶದ ಕರ್ನಲ್ ಜಿಲ್ಲೆಯ ಆಲೂರು ತಾಲೂಕಿನ ಹೊಳಗುಂದ ಮಂಡಲದ ನೇರಣಿಕೆ ದೇವರಗುಡ್ಡದಲ್ಲಿ ಪ್ರತಿವರ್ಷದಂತೆ ಈ ಸಲವೂ ವಿಜಯದಶಮಿಯಂದು ದೇವರ ಮೂರ್ತಿಗಳಿಗಾಗಿ ಬಡಿಗೆಗಳಿಂದ ಹೊಡೆದಾಡುವ ಹಬ್ಬ ನಡೆಯಿತು. ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಬಡಿಗೆಗಳಿಂದ ಹೊಡೆದಾಡುವುದನ್ನು ಅಲ್ಲಿನ ರಾಜ್ಯ ಸರ್ಕಾರ ನಿಷೇಧಿಸಿ, ಮಾಳಮಲ್ಲೇಶ್ವರ ಗುಡ್ಡದ ಸುತ್ತಲಿನ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಸತತ ಒಂದು ವಾರ ನಡೆಸಿತ್ತು. ಸುತ್ತಲಿನ ಗ್ರಾಮಗಳಿಂದ ದೇವರಗುಡ್ಡಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರನ್ನು ತಡೆಯುವ … Continue reading ನಿಷೇಧ ಉಲ್ಲಂಘಿಸಿ ಬಡಿದಾಡಿದ ಭಕ್ತರು