Viral Photo : ದೇವರನ್ನು ಒಲಿಸಿಕೊಳ್ಳಲು ತನ್ನ ನಾಲಗೆಯನ್ನೇ ಕತ್ತರಿಸಿಕೊಂಡ ಭಕ್ತ!

ಬಳ್ಳಾರಿ: ಭಕ್ತಿಯಿಂದ ದೇವರಿಗೆ ನಮಿಸಿದರೆ ಸಾಕು. ನಂಬಿದ ದೇವರು ಯಾವತ್ತೂ ಕೈ ಬಿಡುವುದಿಲ್ಲ ಎಂಬ ಮಾತಿದೆ. ಹೀಗಿದ್ದರೂ ಕೆಲವೊಮ್ಮೆ ಜನರು ಭಕ್ತಿ, ನಂಬಿಕೆಯ ಹೆಸರಿನಲ್ಲಿ ಹುಚ್ಚಾಟ ಮೆರೆಯುತ್ತಾರೆ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ದೇವರನ್ನು ಒಲಿಸಿಕೊಳ್ಳಲೆಂದು, ನಾಲಗೆ ಕತ್ತರಿಸಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ‌ ಉಪ್ಪಾರ ಹೊಸಹಳ್ಳಿ ಗ್ರಾಮದ ವೀರೇಶ್ ಎಂಬಾತ ದೇವರಿಗೆ ತನ್ನ ನಾಲಗೆಯನ್ನೇ ದಾನವಾಗಿ ಕೊಟ್ಟ ವಿಭಿನ್ನ ಭಕ್ತ. ಗ್ರಾಮದ ಜನರ ನಂಬಿಕೆಯ ದೇವರಾದ ಶಂಕರಪ್ಪ ತಾತನನ್ನು ಒಲಿಸಿಕೊಳ್ಳಲು ವೀರೇಶ್ ಮುಂದಾಗಿದ್ದಾನೆ. ಶಂಕರಪ್ಪ ತಾತ ನಾಲಿಗೆ … Continue reading Viral Photo : ದೇವರನ್ನು ಒಲಿಸಿಕೊಳ್ಳಲು ತನ್ನ ನಾಲಗೆಯನ್ನೇ ಕತ್ತರಿಸಿಕೊಂಡ ಭಕ್ತ!