ಇನ್ಮುಂದೆ ಯಾವುದೇ ಎಲೆಕ್ಷನ್ಗೆ ನಿಲ್ಲಬಾರದೆಂದು ಮನಸ್ಸು ಗಟ್ಟಿ ಮಾಡ್ಕೊಂಡಿದ್ದೆ, ಆದರೆ…
ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಇನ್ನು ಮುಂದೆ ಯಾವತ್ತೂ ಎಲೆಕ್ಷನ್ಗೆ ನಿಲ್ಲಲೇಬಾರದು ಅಂತ ಮನಸ್ಸು ಗಟ್ಟಿ ಮಾಡಿಕೊಂಡಿದ್ದೆ. ಆದರೆ ಪಕ್ಷದ ಕಾರ್ಯಕರ್ತರು, ಇತರ ಪಕ್ಷಗಳ ನಾಯಕರು ಒತ್ತಾಯ ಮಾಡಿದ್ದರಿಂದಾಗಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಬೇಕಾಯಿತು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘‘ಕಳೆದ ಬಾರಿ ಚುನಾವಣೆಯಲ್ಲಿ ನಾನು ಸೋತಿದ್ದು ವಿಧಿಯಾಟದಿಂದ. ಈ ಸಲ ನಿಲ್ಲಬಾರದು ಎಂದುಕೊಂಡಿದ್ದರೂ ಸೋನಿಯಾ ಗಾಂಧಿ ಫೋನ್ ಮಾಡಿದರು, … Continue reading ಇನ್ಮುಂದೆ ಯಾವುದೇ ಎಲೆಕ್ಷನ್ಗೆ ನಿಲ್ಲಬಾರದೆಂದು ಮನಸ್ಸು ಗಟ್ಟಿ ಮಾಡ್ಕೊಂಡಿದ್ದೆ, ಆದರೆ…
Copy and paste this URL into your WordPress site to embed
Copy and paste this code into your site to embed