ಹೆಚ್ಚಿದ ಹೊರೆ, ಸಾಲಕ್ಕೆ ಮೊರೆ: ದಿಟ್ಟ ನಿರ್ಧಾರದತ್ತ ಸರ್ಕಾರ ಹೆಜ್ಜೆ; ರಾಜಸ್ವ ಕೊರತೆ, ಸಾಲವೊಂದೇ ದಾರಿ..

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂಟನೇ ಬಜೆಟ್ ಮಂಡಿಸಿದ ಬೆನ್ನಲ್ಲೇ ಮುಂದಿನ ಆರ್ಥಿಕ ವರ್ಷಗಳಲ್ಲಿ ರಾಜ್ಯದ ಹಣಕಾಸು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ಸೂಚನೆಯನ್ನು ರಾಜಸ್ವ ಕೊರತೆ ಹೆಚ್ಚಳ ಹೊರಹಾಕಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಸಬ್ಸಿಡಿಗಳ ಕಡಿತ ಸೇರಿದಂತೆ ಹಲವು ಕ್ರಮಗಳತ್ತ ಗಮನ ಹರಿಸುವ ಮೂಲಕ ಸ್ಪಷ್ಟ ಹೆಜ್ಜೆಯನ್ನಿಟ್ಟಿದೆ. ರಾಜ್ಯದ ಜಿಎಸ್​ಡಿಪಿ ಶೇ.2.6 ಕಡಿಮೆಯಾಗಿರುವುದರಿಂದ ಅನೇಕ ಪರಿಣಾಮಗಳು ಕಾಣಿಸಿಕೊಂಡಿವೆ. ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿ ನೀಡಿರುವ ಸಲಹೆಗಳ ಜಾರಿ ಮೂಲಕವೇ ವಿತ್ತೀಯ … Continue reading ಹೆಚ್ಚಿದ ಹೊರೆ, ಸಾಲಕ್ಕೆ ಮೊರೆ: ದಿಟ್ಟ ನಿರ್ಧಾರದತ್ತ ಸರ್ಕಾರ ಹೆಜ್ಜೆ; ರಾಜಸ್ವ ಕೊರತೆ, ಸಾಲವೊಂದೇ ದಾರಿ..