ಮುಂಗಡ ನೆರವಿನ ನಿರೀಕ್ಷೆ: ಅರ್ಥವ್ಯವಸ್ಥೆ ಮೇಲೆ ಕರೊನಾ ಪ್ರಹಾರ; ಸಿಕ್ಕೀತೇ ಹೊಸ ಬದುಕಿನ ಪರಿಹಾರ?

ಆರ್ಥಿಕ ವ್ಯವಸ್ಥೆಯನ್ನು ಕಂಗೆಡಿಸಿರುವ ಕರೊನಾ ಕಾಮೋಡ ಸರಿಸುವ ಮಹತ್ತರ ಸವಾಲಿನೊಂದಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ 2021ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಸಂಸತ್​ನಲ್ಲಿ ಮಂಡಿಸಲಿದ್ದಾರೆ. ಸಣ್ಣ ವ್ಯಾಪಾರಿಗಳಿಂದ ದೊಡ್ಡ ಉದ್ಯಮಿಗಳವರೆಗೆ ವಿವಿಧ ಕ್ಷೇತ್ರಗಳ ಜನರು ಬಜೆಟ್ ಮೇಲೆ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಇದರ ನಡುವೆ ಮೈನಸ್ 7.7ಕ್ಕೆ ಕುಸಿದಿರುವ ಪ್ರಸಕ್ತ ಆರ್ಥಿಕ ವರ್ಷದ ಜಿಡಿಪಿಯನ್ನು 2022ರಲ್ಲಿ ಶೇ.11ಕ್ಕೇರಿಸುವ ಸಂಕಲ್ಪಕ್ಕೆ ದಾರಿ ಯಾವುದೆಂಬ ಕುತೂಹಲವೂ ಗರಿಗೆದರಿದೆ. ಒಟ್ಟಾರೆ ಬಜೆಟ್​ನ ನಿರೀಕ್ಷೆ, ಸಾಧ್ಯತೆಗಳ ಕುರಿತ ಕಿರು ಅವಲೋಕನ … Continue reading ಮುಂಗಡ ನೆರವಿನ ನಿರೀಕ್ಷೆ: ಅರ್ಥವ್ಯವಸ್ಥೆ ಮೇಲೆ ಕರೊನಾ ಪ್ರಹಾರ; ಸಿಕ್ಕೀತೇ ಹೊಸ ಬದುಕಿನ ಪರಿಹಾರ?