ಕೋವಿಡ್​ನಿಂದ ತಬ್ಬಲಿಗಳಾದವರಿಗೆ ಖಿನ್ನತೆ; ರಾಜ್ಯ ಕೇಂದ್ರ ಸರ್ಕಾರಗಳ ನೆರವಿನ ಹೊರತಾಗಿಯೂ ಭಾವನಾತ್ಮಕ ಸಂಬಂಧಕ್ಕೆ ಹಂಬಲ

| ಹರೀಶ್ ಬೇಲೂರು ಬೆಂಗಳೂರು ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸರ್ಕಾರದ ಆಸರೆ ಸಿಕ್ಕರೂ ಖಿನ್ನತೆಯಿಂದ ಬಳಲುತ್ತಿದ್ದಾರೆ. ಕರೊನಾ ಸೋಂಕಿನಿಂದ ದೇಶದಲ್ಲಿ 3,621 ಮಕ್ಕಳು ಅನಾಥರಾದರೆ, 26 ಸಾವಿರ ಮಕ್ಕಳು ಒಬ್ಬ ಪಾಲಕರನ್ನು ಕಳೆದುಕೊಂಡಿವೆ. ರಾಜ್ಯದಲ್ಲಿ 136 ಮಕ್ಕಳು ಅನಾಥರಾಗಿದ್ದು, ಪ್ರತಿ ನಿತ್ಯ ಅಮ್ಮನ ವಾತ್ಸಲ್ಯ, ಅಪ್ಪನ ಅಪು್ಪಗೆಗಾಗಿ ಕನವರಿಸುತ್ತಿವೆ. ರಾಜ್ಯದ ಇತರೆ ಜಿಲ್ಲೆಗಳಗಿಂತ ಬೆಂಗಳೂರಿನಲ್ಲಿ ಅತಿ ಹೆಚ್ಚು 18 ಮಕ್ಕಳು ಪಾಲಕರನ್ನು ಕಳೆದುಕೊಂಡು ಅನಾಥವಾಗಿವೆ. ಜಿಲ್ಲಾವಾರು ಮಾಹಿತಿ: ಬೆಂಗಳೂರು 18, ಚಿಕ್ಕಬಳ್ಳಾಪುರ 12, ಮೈಸೂರು 9, … Continue reading ಕೋವಿಡ್​ನಿಂದ ತಬ್ಬಲಿಗಳಾದವರಿಗೆ ಖಿನ್ನತೆ; ರಾಜ್ಯ ಕೇಂದ್ರ ಸರ್ಕಾರಗಳ ನೆರವಿನ ಹೊರತಾಗಿಯೂ ಭಾವನಾತ್ಮಕ ಸಂಬಂಧಕ್ಕೆ ಹಂಬಲ