ಯುವ ದಂತ ವೈದ್ಯೆ ಕೊಲೆ ಪ್ರಕರಣ: ಕೇಳಿದ್ದನ್ನು ಕೊಡದಿದ್ದಕ್ಕೆ ಕೊಂದೆ ಎಂದ ಪ್ರಿಯಕರ!
ತ್ರಿಸ್ಸೂರ್: ಕೇರಳದ ದಂತ ವೈದ್ಯೆ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ವಿಚಾರಣೆ ವೇಳೆ ಕೊಲೆಗೆ ಕಾರಣವನ್ನು ಬಹಿರಂಗಪಡಿಸಿದ್ದಾನೆ. ಅಲ್ಲದೆ, ಬಚಾವ್ ಆಗಲು ತಿಸ್ಸೂರ್ನಲ್ಲಿ ಸಾಕಷ್ಟು ಅಡಗುತಾಣಗಳನ್ನು ಹುಡುಕಾಡಿದೆ ಎಂದಿದ್ದಾನೆ. ಪವರಟ್ಟಿ ಮೂಲದ ಮಹೇಶ್, ಸೆಪ್ಟೆಂಬರ್ 29ರಂದು ದಂತ ವೈದ್ಯ ಡಾ. ಸೋನಾಗೆ ಕುಟ್ಟನೆಲ್ಲೂರಿನಲ್ಲಿರುವ ಕ್ಲಿನಿಕ್ನಲ್ಲಿ ಕುಟುಂಬದ ಎದುರೇ ಚಾಕು ಇರಿದಿದ್ದ. ಹಲ್ಲೆ ಮಾಡಿದ ಬಳಿಕ ಪರಾರಿ ತ್ರಿಸ್ಸೂರ್ನಲ್ಲಿ ಬಚ್ಚಿಕೊಳ್ಳಲು ಯತ್ನಿಸಿದ್ದ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಸೋನಾ ಚಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ … Continue reading ಯುವ ದಂತ ವೈದ್ಯೆ ಕೊಲೆ ಪ್ರಕರಣ: ಕೇಳಿದ್ದನ್ನು ಕೊಡದಿದ್ದಕ್ಕೆ ಕೊಂದೆ ಎಂದ ಪ್ರಿಯಕರ!
Copy and paste this URL into your WordPress site to embed
Copy and paste this code into your site to embed