ಯುವ ದಂತ ವೈದ್ಯೆ ಕೊಲೆ ಪ್ರಕರಣ: ಕೇಳಿದ್ದನ್ನು ಕೊಡದಿದ್ದಕ್ಕೆ ಕೊಂದೆ ಎಂದ ಪ್ರಿಯಕರ!

ತ್ರಿಸ್ಸೂರ್​: ಕೇರಳದ ದಂತ ವೈದ್ಯೆ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹೇಶ್​ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ವಿಚಾರಣೆ ವೇಳೆ ಕೊಲೆಗೆ ಕಾರಣವನ್ನು ಬಹಿರಂಗಪಡಿಸಿದ್ದಾನೆ. ಅಲ್ಲದೆ, ಬಚಾವ್​ ಆಗಲು ತಿಸ್ಸೂರ್​ನಲ್ಲಿ ಸಾಕಷ್ಟು ಅಡಗುತಾಣಗಳನ್ನು ಹುಡುಕಾಡಿದೆ ಎಂದಿದ್ದಾನೆ. ಪವರಟ್ಟಿ ಮೂಲದ ಮಹೇಶ್​, ಸೆಪ್ಟೆಂಬರ್​ 29ರಂದು ದಂತ ವೈದ್ಯ ಡಾ. ಸೋನಾಗೆ ಕುಟ್ಟನೆಲ್ಲೂರಿನಲ್ಲಿರುವ ಕ್ಲಿನಿಕ್​ನಲ್ಲಿ ಕುಟುಂಬದ ಎದುರೇ ಚಾಕು ಇರಿದಿದ್ದ. ಹಲ್ಲೆ ಮಾಡಿದ ಬಳಿಕ ಪರಾರಿ ತ್ರಿಸ್ಸೂರ್​ನಲ್ಲಿ ಬಚ್ಚಿಕೊಳ್ಳಲು ಯತ್ನಿಸಿದ್ದ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಸೋನಾ ಚಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್​ … Continue reading ಯುವ ದಂತ ವೈದ್ಯೆ ಕೊಲೆ ಪ್ರಕರಣ: ಕೇಳಿದ್ದನ್ನು ಕೊಡದಿದ್ದಕ್ಕೆ ಕೊಂದೆ ಎಂದ ಪ್ರಿಯಕರ!