ಶರಣಾಗುತ್ತೇನೆ ಎಂದು ಬಂದ ಆಪ್​ ಉಚ್ಚಾಟಿತ ಕೌನ್ಸಿಲರ್​ ತಾಹೀರ್​ ಹುಸೇನ್​ ಮನವಿಯನ್ನು ತಿರಸ್ಕರಿಸಿದ ಕೋರ್ಟ್​; ಮುಂದೇನಾಯ್ತು ಗೊತ್ತಾ?

ನವದೆಹಲಿ: ದೆಹಲಿ ಹಿಂಸಾಚಾರ ಹಾಗೂ ಗುಪ್ತಚರ ದಳದ ಅಧಿಕಾರಿ ಅಂಕಿತ್​ ಶರ್ಮಾ ಹತ್ಯೆಯಲ್ಲಿ ತನ್ನ ಹೆಸರು ಕೇಳಿಬರುತ್ತಲೇ ಪರಾರಿಯಾಗಿದ್ದ ಆಪ್​ ಉಚ್ಚಾಟಿತ ಕೌನ್ಸಿಲರ್​ ತಾಹೀರ್​ ಹುಸೇನ್​ ಇಂದು ಕೋರ್ಟ್​ಗೆ ಆಗಮಿಸಿದ್ದ. ತಾನು ದೆಹಲಿ ನ್ಯಾಯಾಲಯದ ಎದುರು ಶರಣಾಗುವುದಾಗಿ ತಿಳಿಸಿ, ಅರ್ಜಿ ಸಲ್ಲಿಸಿದ್ದ. ಆದರೆ ಆ ಅರ್ಜಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿದ್ದರಿಂದ ದೆಹಲಿ ಪೊಲೀಸರು ತಾಹೀರ್​ನನ್ನು ಬಂಧಿಸಿದ್ದಾರೆ. ಈಶಾನ್ಯ ದೆಹಲಿ ಹಿಂಸಾಚಾರ ಸಂದರ್ಭದಲ್ಲಿ ತಾಹೀರ್​ ಹುಸೇನ್​ ಮನೆಯ ಟೆರೇಸ್ ಮೇಲೆ ಪೆಟ್ರೋಲ್​ ಬಾಂಗ್​ಗಳು, ಕಲ್ಲು, ಮಾರಕ ಅಸ್ತ್ರಗಳು ಪತ್ತೆಯಾಗಿದ್ದವು. … Continue reading ಶರಣಾಗುತ್ತೇನೆ ಎಂದು ಬಂದ ಆಪ್​ ಉಚ್ಚಾಟಿತ ಕೌನ್ಸಿಲರ್​ ತಾಹೀರ್​ ಹುಸೇನ್​ ಮನವಿಯನ್ನು ತಿರಸ್ಕರಿಸಿದ ಕೋರ್ಟ್​; ಮುಂದೇನಾಯ್ತು ಗೊತ್ತಾ?