ನೀವು ಒಬ್ಬಂಟಿಯಲ್ಲ ನಾವು ಜತೆಗಿದ್ದೇವೆ; ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮಾತನಾಡಿದ ದೀಪಿಕಾ ಪಡುಕೋಣೆ

ಮಾನಸಿಕ ಸ್ವಾಸ್ಥ್ಯದ ಬಗ್ಗೆ ದೀಪಿಕಾ ಪಡುಕೋಣೆ ಈಗಾಗಲೇ ಹಲವು ಬಾರಿ ಮಾತನಾಡಿದ್ದಾರೆ. ಸೋಮವಾರ ಸಹ ಅದನ್ನೇ ಪುನರುಚ್ಚರಿಸಿದ್ದಾರೆ. ಅದಕ್ಕೆ ಕಾರಣ, ಸುಶಾಂತ್ ಸಿಂಗ್ ರಜಪೂತ್ ಸಾವು! ಹೌದು, ಮಾನಸಿಕ ಖಿನ್ನತೆಯಿಂದಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ದೀಪಿಕಾ ಆ ಬಗ್ಗೆ ಬಹುಮುಖ್ಯವಾದ ಅಂಶಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನಾನೂ ಸಹ ಖಿನ್ನತೆಗೊಳಗಾಗಿ ಅದರಿಂದ ಹೊರಬಂದ ವ್ಯಕ್ತಿಯಾಗಿರುವುದರಿಂದ ಅದನ್ನೇ ಪುನಃ ಒತ್ತಿ ಹೇಳಲಾರೆ, ಆದರೆ ಒಂದಷ್ಟು ಅಂಶಗಳನ್ನು ಚಾಚೂ ತಪ್ಪದೆ ಪಾಲಿಸಲೇಬೇಕು’ ಎಂದಿದ್ದಾರೆ. ಹಾಗಾದರೆ … Continue reading ನೀವು ಒಬ್ಬಂಟಿಯಲ್ಲ ನಾವು ಜತೆಗಿದ್ದೇವೆ; ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮಾತನಾಡಿದ ದೀಪಿಕಾ ಪಡುಕೋಣೆ