ಕಟ್ಟಡದ ಸೌಂದರ್ಯಕ್ಕೆ ಅಡ್ಡಿಯಾಗುತ್ತೆಂದು 19 ಅಶೋಕ ಮರಗಳಿಗೆ ಕೊಡಲಿ ಪೆಟ್ಟು
ಬೆಂಗಳೂರು: ಕಟ್ಟಡದ ಸೌಂದರ್ಯಕ್ಕೆ ಅಡ್ಡಿಯಾಗುತ್ತೆಂದು 19 ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಜಿಆರ್ ಟೆಕ್ ಪಾರ್ಕ್ ಎಂಬ ಬೃಹತ್ ಐಟಿ ಕಂಪನಿಯಿಂದ ಈ ಕೃತ್ಯ ನಡೆದಿದೆ. ವೈಟ್ ಫೀಲ್ಡ್ ನಲ್ಲಿರುವ ಜಿಆರ್ ಟೆಕ್ ಪಾರ್ಕ್ ಮುಂಭಾಗದಲ್ಲಿ ಬಿಬಿಎಂಪಿ ರಸ್ತೆಯ ಪಕ್ಕದಲ್ಲಿದ್ದ 19 ಮರಗಳನ್ನು ಕಡಿಯಲಾಗಿದೆ. ರಾತ್ರೋ ರಾತ್ರಿ 19 ಅಶೋಕ ಮರಗಳನ್ನ ಕಂಪನಿ ಕಟ್ ಮಾಡಿದೆ. ಯಾವುದೇ ಅನುಮತಿ ಇಲ್ಲದೆ ಬಿಬಿಎಂಪಿಗೆ ಸೇರಿದ ಮರಗಳನ್ನು ಕಟ್ ಮಾಡಲಾಗಿದೆ. ಈಗ ಕಂಪನಿಯ ವಿರುದ್ಧ ಅರಣ್ಯ … Continue reading ಕಟ್ಟಡದ ಸೌಂದರ್ಯಕ್ಕೆ ಅಡ್ಡಿಯಾಗುತ್ತೆಂದು 19 ಅಶೋಕ ಮರಗಳಿಗೆ ಕೊಡಲಿ ಪೆಟ್ಟು
Copy and paste this URL into your WordPress site to embed
Copy and paste this code into your site to embed