ಪರಭಾಷೆ ಹೀರೋಗಳ ಕಡೆ ಒದೆತಿಂದು ಬರಬೇಡಿ; ಕನ್ನಡದ ನಾಯಕ ನಟರಿಗೆ ನಿರ್ದೇಶಕ ಡೆಡ್ಲಿ ರವಿ ಶ್ರೀವತ್ಸ ಮನವಿ!!
ಬೆಂಗಳೂರು: ಕನ್ನಡದ ಸ್ಟಾರ್ ನಟರು ಕನ್ನಡದಲ್ಲಿ ಹೀರೋಗಳಾದರೆ, ಪರಭಾಷೆಗಳಲ್ಲಿ ವಿಲನ್ ಆಗಿ ಅಬ್ಬರಿಸುತ್ತಾರೆ. ಕಿಚ್ಚ ಸುದೀಪ್ ನಟನೆಯ ಬಹುತೇಕ ಪರಭಾಷೆ ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದೇ ಹೆಚ್ಚು. ಈಗ ಆ ವಿಲನ್ ಪಟ್ಟಕ್ಕೆ ಕಿವಿಗೊಡಬೇಡಿ ಎಂದು ಕನ್ನಡದ ನಿರ್ದೇಶಕ ರವಿ ಶ್ರೀವತ್ಸ ಮನವಿ ಟ್ವಿಟರ್ನಲ್ಲಿ ಮಾಡಿದ್ದಾರೆ. ‘ನನ್ನ ಎಲ್ಲ ಹೀರೋಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅಭಿನಯ, ಹೆಸರು, ಹಣ, ಕೀರ್ತಿ ಈ ಹಣೆಪಟ್ಟಿ ಹುಡ್ಕೊಂಡು ದಯಮಾಡಿ ಹೊರ ಭಾಷೆಗಳಲ್ಲಿ ಅಭಿನಯಿಸಿ, ಅಲ್ಲಿನ ಹೀರೋಗಳ ಕೈಯಲ್ಲಿ ಒದೆ ತಿಂದು … Continue reading ಪರಭಾಷೆ ಹೀರೋಗಳ ಕಡೆ ಒದೆತಿಂದು ಬರಬೇಡಿ; ಕನ್ನಡದ ನಾಯಕ ನಟರಿಗೆ ನಿರ್ದೇಶಕ ಡೆಡ್ಲಿ ರವಿ ಶ್ರೀವತ್ಸ ಮನವಿ!!
Copy and paste this URL into your WordPress site to embed
Copy and paste this code into your site to embed