ಅದೃಷ್ಟದ ನೆಲ ತರಬಲ್ಲದೆ ಸಿದ್ದುಗೆ ಬಲ: ರಾಜಕೀಯ ಪಕ್ಷಗಳಿಗೆ ಮರುಹುಟ್ಟು ನೀಡಿದ ದಾವಣಗೆರೆ..
| ನವೀನ ಎಂ.ಬಿ. ದಾವಣಗೆರೆ ರಾಜಕೀಯ ಪಕ್ಷಗಳಿಗೆ ಮರುಹುಟ್ಟು ನೀಡುತ್ತ ಬಂದಿರುವ ಸಮಾವೇಶಗಳ ನಗರಿ ದಾವಣಗೆರೆ ಇದೀಗ ಮತ್ತೊಂದು ಉತ್ಸವಕ್ಕೆ ಸಿದ್ಧವಾಗುತ್ತಿದೆ. ಮೆಲ್ನೋಟಕ್ಕೆ ಇದು ಸಿದ್ದರಾಮೋತ್ಸವ ಆಗಿದ್ದರೂ ಇದರ ಹಿಂದಿರುವುದು ಮಾತ್ರ ಅದೇ ಅಧಿಕಾರ ನಂಬಿಕೆಯ ಲೆಕ್ಕಾಚಾರ! ಮುಖ್ಯಮಂತ್ರಿ ಆದವರು ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆ ರಾಜಕೀಯ ವಲಯದಲ್ಲಿ ಹೇಗೆ ಬೇರೂರಿದೆಯೋ ಹಾಗೆಯೇ ದಾವಣಗೆರೆ ನೆಲದಲ್ಲಿ ನಿಂತು ಚುನಾವಣಾ ಕಹಳೆ ಊದಿದರೆ ಅಧಿಕಾರ ಕಟ್ಟಿಟ್ಟ ಬುತ್ತಿ ಎಂಬ ವಿಶ್ವಾಸ, ನಂಬಿಕೆ ರಾಜಕೀಯ ಪಕ್ಷಗಳಿಗಿದೆ. ಮೈಸೂರು, … Continue reading ಅದೃಷ್ಟದ ನೆಲ ತರಬಲ್ಲದೆ ಸಿದ್ದುಗೆ ಬಲ: ರಾಜಕೀಯ ಪಕ್ಷಗಳಿಗೆ ಮರುಹುಟ್ಟು ನೀಡಿದ ದಾವಣಗೆರೆ..
Copy and paste this URL into your WordPress site to embed
Copy and paste this code into your site to embed