ಮೊದಲು ಸಾಮಾಜಿಕ ನಂತರ ಐತಿಹಾಸಿಕ

ಬೆಂಗಳೂರು: ದರ್ಶನ್ ಅವರ ಮುಂದಿನ ಚಿತ್ರ ಯಾವುದು? ಈ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇದೆ. ಲಾಕ್​ಡೌನ್​ಗೂ ಮುನ್ನ ದರ್ಶನ್, ರಾಕ್​ಲೈನ್ ವೆಂಕಟೇಶ್ ನಿರ್ವಣದ ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಿದ್ದರು. ಲಾಕ್​ಡೌನ್ ಮುಗಿದ ನಂತರ ಆ ಚಿತ್ರವನ್ನು ಮುಂದುವರೆಸಬೇಕಿತ್ತು. ಆದರೆ, ಆ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿರುವ ಸುದ್ದಿ ಇದೆ. ದರ್ಶನ್ ಬಹಳ ಇಷ್ಟಪಟ್ಟು ಒಪ್ಪಿಕೊಂಡ ಚಿತ್ರ ‘ರಾಜವೀರ ಮದಕರಿ ನಾಯಕ’. ಈಗಾಗಲೇ, ಕಳೆದ ವರ್ಷ ಸ್ವಲ್ಪ ಚಿತ್ರೀಕರಣ ಸಹ ಆಗಿದೆ. ಹಾಗಿರುವಾಗ, ಅದನ್ನು … Continue reading ಮೊದಲು ಸಾಮಾಜಿಕ ನಂತರ ಐತಿಹಾಸಿಕ