ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..

ಬಾಗಲಕೋಟೆ: ಇಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಬರೀ ಮನುಷ್ಯರ ಮಟ್ಟದಲ್ಲಿಲ್ಲ, ಬದಲಿಗೆ ದೈವಿಕಮಟ್ಟದಲ್ಲಿದೆ. ಅಂದರೆ ಹಿಂದೂ-ಮುಸ್ಲಿಮರಷ್ಟೇ ಅಲ್ಲದೆ ದೇವಸ್ಥಾನ-ದರ್ಗಾ ಕೂಡ ಒಳಗೊಂಡಂತೆ ಇಲ್ಲಿ ಮೊಹರಂ ಆಚರಣೆ ಆಗುತ್ತದೆ. ಎಲ್ಲಕ್ಕಿಂತಲೂ ವಿಶೇಷ ಎಂದರೆ ಇಲ್ಲಿನ ದೀಪ ಉರಿಯುವುದು ಎಣ್ಣೆಯಿಂದಲ್ಲ, ಬದಲಿಗೆ ನೀರು. ಹೌದು.. ಈ ದರ್ಗಾದಲ್ಲಿನ ದೀಪ, ದೇವಸ್ಥಾನ ಬಾವಿಯ ನೀರಿನಿಂದ ಉರಿಯುತ್ತದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚಿಮ್ಮನಕಟ್ಟಿ ಗ್ರಾಮದ ದೊಡ್ಡ ಲಾಲಸಾಬವಲಿ ದರ್ಗಾದಲ್ಲಿ ಮೂರು ದಿನಗಳ ಕಾಲ ಹಿಂದೂ-ಮುಸ್ಲಿಂ ಭಾವೈಕ್ಯದ ಈ ಮೊಹರಂ ಆಚರಣೆ ಸಂಭ್ರಮ ಸಡಗರದಿಂದ … Continue reading ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..