ಏರೋಡ್ರೋಮ್​ಗಳಾಗಲಿವೆ ಡ್ಯಾಮ್​ಗಳು!; ಸೀಪ್ಲೇನ್​ಗಳ ಹಾರಾಟಕ್ಕೆ ಸಿದ್ಧತೆ..

ಬೆಂಗಳೂರು: ಪ್ರವಾಸೋದ್ಯಮ ಪೋ›ತ್ಸಾಹಿಸುವ ಜತೆಗೆ ಆರ್ಥಿಕ ಪುನಶ್ಚೇತನದ ಉದ್ದೇಶದಿಂದ ರಾಜ್ಯದ 9 ಕಡೆ ಸೀಪ್ಲೇನ್​ಗಳು ಏರಿಳಿಯುವ ವಾಟರ್ ಏರೋಡ್ರೋಮ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ವಸತಿ ಹಾಗೂ ಮೂಲಸೌಕರ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ‘ಕರ್ನಾಟಕದ ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಣೆ’ ಕಾರ್ಯಾಗಾರದಲ್ಲಿ ಈ ಮಾಹಿತಿ ನೀಡಿದರು. ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ತುಂಗಭದ್ರಾ, ಕೆಆರ್​ಎಸ್, ಲಿಂಗನಮಕ್ಕಿ, ಆಲಮಟ್ಟಿ, ಹಾಗೂ ಹಿಡಕಲ್ ಜಲಾಶಯಗಳನ್ನು ವಾಟರ್ ಏರೋಡ್ರೋಮ್್ಸ ಅಭಿವೃದ್ಧಿಗೆ ಸಂಭಾವ್ಯ ಸ್ಥಳಗಳಾಗಿವೆ. ಸಮಗ್ರ ನಾಗರಿಕ ವಿಮಾನಯಾನ ನೀತಿ … Continue reading ಏರೋಡ್ರೋಮ್​ಗಳಾಗಲಿವೆ ಡ್ಯಾಮ್​ಗಳು!; ಸೀಪ್ಲೇನ್​ಗಳ ಹಾರಾಟಕ್ಕೆ ಸಿದ್ಧತೆ..