ನಿತ್ಯಭವಿಷ್ಯ|ಈ ರಾಶಿಯವರಿಗೆ ಬಹಳ ದಿನಗಳಿಂದಲೂ ತಲೆ ತಿನ್ನುತ್ತಿದ್ದ ದೊಡ್ಡ ವಿಚಾರವು ಇಂದು ಮಂಜಿನಂತೆ ಕರಗಲಿದೆ
ಮೇಷ: ಯೋಗ್ಯರಲ್ಲದವರನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವಂತಹ ಆತುರದಲ್ಲಿದ್ದೀರಿ. ಆದರೆ ಅದು ಕೆಡುಕಿಗೆ ಕಾರಣವಾದೀತು. ಶುಭಸಂಖ್ಯೆ: 4 ವೃಷಭ: ಕೆಲವರು ಹರಳುಗಳನ್ನು ಖರೀದಿ ಮಾಡಲು ಮುಂದಾಗಬಹುದು. ತೊಂದರೆ ಇಲ್ಲ. ಆದರೆ ಪರಿಣತ ಜನರನ್ನು ಸಂರ್ಪಸಿ. ಶುಭಸಂಖ್ಯೆ: 8 ಮಿಥುನ: ಹೃದಯದ ಆರೋಗ್ಯದ ಬಗ್ಗೆ ಅಲಕ್ಷಿಸುತ್ತಿದ್ದೀರಿ. ಹಾಗೆ ನಿರ್ಲಕ್ಷ್ಯ ತೋರಿಸದೆಯೇ ಯೋಗ್ಯರಾದ ವೈದ್ಯರ ಸಲಹೆಗಳನ್ನು ಸ್ವೀಕರಿಸಿ. ಶುಭಸಂಖ್ಯೆ: 3 ಕಟಕ: ಸದ್ಯಕ್ಕೆ ಮಾನಸಿಕ ದೃಢತೆಯೇ ಮುಖ್ಯವಾಗಿದೆ. ಅದರಿಂದ ಹೊಸ ಲಾಭದಾಯಕ ಕಾರ್ಯಕ್ಷಮತೆಗೆ ಸಿದ್ಧಿಯ ಸಾಫಲ್ಯ ಲಭಿಸುತ್ತದೆ. ಶುಭಸಂಖ್ಯೆ: 7 ಸಿಂಹ: ಭಾವನಾತ್ಮಕ … Continue reading ನಿತ್ಯಭವಿಷ್ಯ|ಈ ರಾಶಿಯವರಿಗೆ ಬಹಳ ದಿನಗಳಿಂದಲೂ ತಲೆ ತಿನ್ನುತ್ತಿದ್ದ ದೊಡ್ಡ ವಿಚಾರವು ಇಂದು ಮಂಜಿನಂತೆ ಕರಗಲಿದೆ
Copy and paste this URL into your WordPress site to embed
Copy and paste this code into your site to embed