ನಿತ್ಯಭವಿಷ್ಯ|ಈ ರಾಶಿಯವರಿಗೆ ಬಹಳ ದಿನಗಳಿಂದಲೂ ತಲೆ ತಿನ್ನುತ್ತಿದ್ದ ದೊಡ್ಡ ವಿಚಾರವು ಇಂದು ಮಂಜಿನಂತೆ ಕರಗಲಿದೆ

ಮೇಷ: ಯೋಗ್ಯರಲ್ಲದವರನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವಂತಹ ಆತುರದಲ್ಲಿದ್ದೀರಿ. ಆದರೆ ಅದು ಕೆಡುಕಿಗೆ ಕಾರಣವಾದೀತು. ಶುಭಸಂಖ್ಯೆ: 4 ವೃಷಭ: ಕೆಲವರು ಹರಳುಗಳನ್ನು ಖರೀದಿ ಮಾಡಲು ಮುಂದಾಗಬಹುದು. ತೊಂದರೆ ಇಲ್ಲ. ಆದರೆ ಪರಿಣತ ಜನರನ್ನು ಸಂರ್ಪಸಿ. ಶುಭಸಂಖ್ಯೆ: 8 ಮಿಥುನ: ಹೃದಯದ ಆರೋಗ್ಯದ ಬಗ್ಗೆ ಅಲಕ್ಷಿಸುತ್ತಿದ್ದೀರಿ. ಹಾಗೆ ನಿರ್ಲಕ್ಷ್ಯ ತೋರಿಸದೆಯೇ ಯೋಗ್ಯರಾದ ವೈದ್ಯರ ಸಲಹೆಗಳನ್ನು ಸ್ವೀಕರಿಸಿ. ಶುಭಸಂಖ್ಯೆ: 3 ಕಟಕ: ಸದ್ಯಕ್ಕೆ ಮಾನಸಿಕ ದೃಢತೆಯೇ ಮುಖ್ಯವಾಗಿದೆ. ಅದರಿಂದ ಹೊಸ ಲಾಭದಾಯಕ ಕಾರ್ಯಕ್ಷಮತೆಗೆ ಸಿದ್ಧಿಯ ಸಾಫಲ್ಯ ಲಭಿಸುತ್ತದೆ. ಶುಭಸಂಖ್ಯೆ: 7 ಸಿಂಹ: ಭಾವನಾತ್ಮಕ … Continue reading ನಿತ್ಯಭವಿಷ್ಯ|ಈ ರಾಶಿಯವರಿಗೆ ಬಹಳ ದಿನಗಳಿಂದಲೂ ತಲೆ ತಿನ್ನುತ್ತಿದ್ದ ದೊಡ್ಡ ವಿಚಾರವು ಇಂದು ಮಂಜಿನಂತೆ ಕರಗಲಿದೆ