‘ಡಾಲಿ’ ಚಿತ್ರಕ್ಕೆ ”ಬಡವ ರಾಸ್ಕಲ್” ಟೈಟಲ್ ಕೊಟ್ಟಿದ್ದು ಇವರೇ..?
ಬೆಂಗಳೂರು: ನಿರ್ದೇಶಕ ಶಂಕರ್ ಗುರು ಅವರ ಜೀವನ ಕಥೆಯೇ ಒಂದು ಉತ್ತಮ ಚಲನಚಿತ್ರವಾಗಿ ವೀಕ್ಷಕರನ್ನು ರಂಜಿಸಲು ರೆಡಿಯಾಗಿದೆ. ಕೊರಿಯರ್ ಹುಡುಗನಾಗಿದ್ದು ಇದೀಗ ನಿರ್ದೇಶಕನಾಗುವವರೆಗೆ, ಶಂಕರ್ ಗುರು ಅವರ ಪ್ರಯಾಣವು ಎಲ್ಲರಿಗೂ ನಿಜಕ್ಕೂ ಸ್ಫೂರ್ತಿ. ಹೌದು, ‘ಬಡವ ರಾಸ್ಕಲ್‘ ಚಿತ್ರ ಶಂಕರ್ ಗುರು ಅವರ ಜೀವನವನ್ನು ಆಧರಿಸಿ ಮಾಡಲಾಗಿರುವ ಚಿತ್ರ. ಸಿನಿಮಾಗೆ ನಾಯಕ, ನಿರ್ಮಾಪಕ ನಟ ಡಾಲಿ ಧನಂಜಯ್ ಆಗಿದ್ದು, ನಾಯಕಿಯಾಗಿ ನಟಿ ಅಮೃತ ಕಾಣಿಸಿಕೊಳ್ಳಲಿದ್ದಾರೆ. ‘ಬಡವ ರಾಸ್ಕಲ್‘ ಚಿತ್ರ ಮಧ್ಯಮ ವರ್ಗದ ಕುಟುಂಬ ಮತ್ತು ಅದರ ಮೌಲ್ಯಗಳ … Continue reading ‘ಡಾಲಿ’ ಚಿತ್ರಕ್ಕೆ ”ಬಡವ ರಾಸ್ಕಲ್” ಟೈಟಲ್ ಕೊಟ್ಟಿದ್ದು ಇವರೇ..?
Copy and paste this URL into your WordPress site to embed
Copy and paste this code into your site to embed