ಜನತಾ ಕರ್ಫ್ಯೂಗೆ ಸಿನಿಕ್ಲ್ಯಾಪ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯಂತೆ ‘ಜನತಾ ಕರ್ಫ್ಯೂ’ಗೆ ನಮೋ ಎಂದಿರುವ ಸ್ಯಾಂಡಲ್​ವುಡ್, ‘ಕ್ಲ್ಯಾಪ್’ ಮಾಡುವ ಮೂಲಕ ಕರೊನಾ ವೈರಸ್​ಅನ್ನು ಹಿಮ್ಮೆಟ್ಟಿಸಲು ‘ಮುಹೂರ್ತ’ ನೆರವೇರಿಸಿದೆ. ಅಂದರೆ, ಚಿತ್ರರಂಗದ ಹಲವಾರು ತಾರೆಯರು ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಮನೆಯಲ್ಲೇ ಇದ್ದು ಕರ್ಫ್ಯೂನಲ್ಲಿ ಪಾಲ್ಗೊಂಡಿದ್ದಲ್ಲದೆ, ಈ ಮಧ್ಯೆ ಸಂಜೆ ಐದಕ್ಕೆ ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟುವ ಮೂಲಕ ‘ಕರೊನಾ ಯೋಧ’ರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ. ಸ್ಯಾಂಡಲ್​ವುಡ್ ಮಟ್ಟಿಗೆ ಟ್ವಿಟರ್​ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಕಿಚ್ಚ ಸುದೀಪ್, ಐದು … Continue reading ಜನತಾ ಕರ್ಫ್ಯೂಗೆ ಸಿನಿಕ್ಲ್ಯಾಪ್