ಪ್ರವಾಹದ ನಡುವೆ ಚೆನ್ನೈ ಮಂದಿಗೆ ಕಾಡುತ್ತಿದೆ ಹಾವುಗಳ ಭಯ! ಮೊಸಳೆಯೂ ಪ್ರತ್ಯಕ್ಷ

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮಿಚೌಂಗ್​ ಚಂಡಮಾರುತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, 17 ಮಂದಿಯ ಪ್ರಾಣ ಕಸಿದಿದೆ. ವರುಣನ ಅಬ್ಬರದ ಭಯ ಒಂದೆಡೆಯಾದರೆ, ಮನೆಗಳಿಗೆ ನೀರು ತುಂಬಿ ಜಲಚರಗಳ ದಾಂಗುಡಿ ಇಡುತ್ತಿರುವ ಭಯ ಇನ್ನೊಂದೆಡೆಯಾಗಿದೆ. ನಿನ್ನೆ ರಾತ್ರಿ ನಡುರಸ್ತೆಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಇದೀಗ ರಸ್ತೆಗಳಲ್ಲಿ ನೀರಿನ ಜತೆಗೆ ಮೀನುಗಳು ಸಹ ಕೊಚ್ಚಿಕೊಂಡು ಬರುತ್ತಿದ್ದು, ಜನರು ಮೀನುಗಳಿಗಾಗಿ ಮುಗಿಬಿದ್ದಿದ್ದಾರೆ. ಆದರೆ, ಚೆನ್ನೈ ಮಂದಿಗೆ ಹಾವುಗಳು ಭಯವೂ ಕಾಡುತ್ತಿದೆ. ಪ್ರವಾಹದ ನೀರಿನಲ್ಲಿ ಜನರು ಭಾರಿ ಗಾತ್ರ ಮೀನಗಳನ್ನು ಹಿಡಿದುಕೊಂಡು ಹೋಗುತ್ತಿರುವ … Continue reading ಪ್ರವಾಹದ ನಡುವೆ ಚೆನ್ನೈ ಮಂದಿಗೆ ಕಾಡುತ್ತಿದೆ ಹಾವುಗಳ ಭಯ! ಮೊಸಳೆಯೂ ಪ್ರತ್ಯಕ್ಷ