ಅಯೋಧ್ಯೆ, ರಾಮಭಕ್ತಿ ಹೆಸರಲ್ಲಿ ವಂಚನೆ: ಸೈಬರ್​ ಕ್ರಿಮಿಗಳ ಹೊಸ ವರಸೆ..ಎಚ್ಚರಿಕೆ ವಹಿಸದಿದ್ದರೆ ಹಣ ಕಳೆದುಕೊಳ್ತೀರಿ!

ನವದೆಹಲಿ: ಫೋನ್​ ರೀಚಾರ್ಜ್‌ಗಳು, ಕಂಪನಿಯ ವಿಶೇಷ ಕೊಡುಗೆಗಳನ್ನು ಕ್ಲೈಮ್ ಮಾಡುವ ಮೂಲಕ ಅಮಾಯಕರನ್ನು ಬಲೆಗೆ ಬೀಳಿಸುವ ಸೈಬರ್ ಕ್ರಿಮಿನಲ್‌ಗಳು.. ಈಗ ಅವರು ಮತ್ತೊಂದು ಹೊಸ ಅವತಾರವನ್ನು ತೆಗೆದುಕೊಂಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಕಾರ್ಯಕ್ರಮದ ಸಂದರ್ಭದಲ್ಲಿ ಹೊಸ ಹಗರಣಗಳು ತೆರೆದುಕೊಳ್ಳುತ್ತಿವೆ. ಅಯೋಧ್ಯೆ ದರ್ಶನ, ಪ್ರಸಾದ, ಫೋಟೋ ಎಂದು ಸುಳ್ಳು ಸಂದೇಶ ರವಾನಿಸುತ್ತಿದ್ದಾರೆ. ಇಂತಹವುಗಳ ಬಗ್ಗೆ ಎಚ್ಚರವಿರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಬಂದಾಗ ಶಿಷ್ಠಾಚಾರ ಪಾಲನೆ ಆಗಿಲ್ಲ : ಹರಿಪ್ರಸಾದ್ ಪೊಲೀಸರ ಪ್ರಕಾರ, ಅಯೋಧ್ಯೆ ರಾಮಮಂದಿರದ … Continue reading ಅಯೋಧ್ಯೆ, ರಾಮಭಕ್ತಿ ಹೆಸರಲ್ಲಿ ವಂಚನೆ: ಸೈಬರ್​ ಕ್ರಿಮಿಗಳ ಹೊಸ ವರಸೆ..ಎಚ್ಚರಿಕೆ ವಹಿಸದಿದ್ದರೆ ಹಣ ಕಳೆದುಕೊಳ್ತೀರಿ!