ಕೋವಿಡ್ನಿಂದ ಸತ್ತ ಪಾನಿಪುರಿ ಮಾರಾಟಗಾರನ ಕುಟುಂಬಕ್ಕೆ ಸಾರ್ವಜನಿಕರ ನೆರವು
ಮುಂಬೈ: ತಮ್ಮ ಪ್ರೀತಿಯ ಪಾನಿಪುರಿ ಮಾರಾಟಗಾರ ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಕ್ಕಾಗಿ ಆತನ ಗ್ರಾಹಕರು ಮರುಗುತ್ತಿದ್ದಾರೆ. ಕಡುಬಡವನಾಗಿದ್ದ ಆತನ ಕುಟುಂಬದವರ ನೆರವಿಗಾಗಿ ಮುಂದಾಗಿರುವ ದಕ್ಷಿಣ ಮುಂಬೈನ ಜನತೆ 5 ಲಕ್ಷ ರೂ. ದೇಣಿಗೆ ಸಂಗ್ರಹಿಸಿಕೊಡಲು ನಿರ್ಧರಿಸಿದ್ದಾರೆ. ಮುಂಬೈನ ವಾಲ್ಕೇಶ್ವರದ ಮಾತಾ ಪಾರ್ವತಿ ನಗರದಲ್ಲಿ ನೆಲೆಸಿದ್ದ ಭಗವತಿ ಯಾದವ್ ಎಂಬ ಪಾನಿಪುರಿ ಮಾರಾಟಗಾರ 46 ವರ್ಷಗಳಿಂದ ಪ್ರತಿದಿನ ನೇಪಿಯನ್ ಸೀ ರೋಡ್ನ ರಂಗ್ಟಾ ಲೇನ್ನಲ್ಲಿ ಅಂಗಡಿ ಹಾಕುತ್ತಿದ್ದ. ತುಂಬಾ ರುಚಿಕಟ್ಟಾಗಿ ಪಾನಿಪುರಿ ಮಾಡಿಕೊಡುತ್ತಿದ್ದ. ಈತ ಬಿಸ್ಲೇರಿ ಮಿನರಲ್ ವಾಟರ್ … Continue reading ಕೋವಿಡ್ನಿಂದ ಸತ್ತ ಪಾನಿಪುರಿ ಮಾರಾಟಗಾರನ ಕುಟುಂಬಕ್ಕೆ ಸಾರ್ವಜನಿಕರ ನೆರವು
Copy and paste this URL into your WordPress site to embed
Copy and paste this code into your site to embed