ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ

ಬಳ್ಳಾರಿ: ಮುತ್ತಿನ ವಿಚಾರದಲ್ಲೂ ಇಲ್ಲಿ ಮೋಸ ಮಾಡಲಾಗಿದೆ. ಅದು ಒಬ್ಬಿಬ್ಬರಿಗಲ್ಲ, ಬರೋಬ್ಬರಿ ಐನೂರಕ್ಕೂ ಅಧಿಕ ಜನರಿಗೆ. ಆ ಮೂಲಕ ಬಹುಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಳ್ಳಾರಿಯ ಎಸ್​​ಪಿ ಸರ್ಕಲ್ ಬಳಿ ಇರುವ, ಆಂಧ್ರಪ್ರದೇಶ ಮೂಲದ ದುಡಂ ರವಿ ಎಂಬಾತನ ಮಾಲೀಕತ್ವದ ಪರ್ಲ್ ವರ್ಲ್ಡ್ ಎನ್ನುವ ಕಂಪನಿಯಿಂದ ಈ ಭಾರಿ ವಂಚನೆ ನಡೆದಿದೆ. ಮೋಸ ಹೋದವರು ಈಗ ಒಬ್ಬರ ಹಿಂದೊಬ್ಬರಂತೆ ದೂರು ನೀಡಲು ಬರುತ್ತಿದ್ದಾರೆ. ಎರಡು ಸಾವಿರ ಠೇವಣಿ ಇಟ್ಟರೆ ಒಂದು ಮುತ್ತಿನ ಪೊಟ್ಟಣ ಕೊಡುತ್ತ … Continue reading ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ