ವಯಸ್ಸಾದ್ರೂ ಮದ್ವೆ ಆಗ್ಲಿಲ್ಲ ಅಂತ ಪ್ರಾಣ ಬಿಟ್ಟವರ ಮನೇಲಿ 15 ಲಕ್ಷ ರೂ. ಕ್ಯಾಷ್, 10 ಲಕ್ಷ ಬೆಲೆಯ ಚಿನ್ನ ಪತ್ತೆ!

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಈ ಪ್ರಕರಣದ ಹಿಂದೆ ಏನೇನು ಅಡಗಿದೆ ಎಂದು ಜಾಡು ಹಿಡಿದ ಪೊಲೀಸರಿಗೆ ಹೊಸ ಮಾಹಿತಿಗಳು ಸಿಗುತ್ತಿವೆ. ಸಾಕಷ್ಟು ವಯಸ್ಸಾದರೂ ಮಕ್ಕಳಿಬ್ಬರಿಗೂ ಮದುವೆ ಆಗಿರಲಿಲ್ಲ. ಅದರಿಂದ ಬೇಸರಗೊಂಡು ತಾಯಿ ಮತ್ತು ಇಬ್ಬರು ಮಕ್ಕಳು ವಿಷ ಸೇವಿಸಿದ್ದಾರೆ ಎನ್ನಲಾಗಿತ್ತು. ಈಗ ಈ ಘಟನೆಗೆ ಹಣ- ಬಂಗಾರದ ಆ್ಯಂಗಲ್​ ಕೂಡ ಸೇರಿಕೊಂಡಿದೆ! ಮಹಾಲಕ್ಷ್ಮೀ ಲೇಔಟ್ ಆಂಜನೇಯಸ್ವಾಮಿ ದೇವಸ್ಥಾನ ಬಳಿಯ ಏಕಾಂಶ ಅಪಾರ್ಟ್‌ಮೆಂಟ್‌ನಲ್ಲಿ ಈ … Continue reading ವಯಸ್ಸಾದ್ರೂ ಮದ್ವೆ ಆಗ್ಲಿಲ್ಲ ಅಂತ ಪ್ರಾಣ ಬಿಟ್ಟವರ ಮನೇಲಿ 15 ಲಕ್ಷ ರೂ. ಕ್ಯಾಷ್, 10 ಲಕ್ಷ ಬೆಲೆಯ ಚಿನ್ನ ಪತ್ತೆ!