ವಯಸ್ಸಾದ್ರೂ ಮದ್ವೆ ಆಗ್ಲಿಲ್ಲ ಅಂತ ಪ್ರಾಣ ಬಿಟ್ಟವರ ಮನೇಲಿ 15 ಲಕ್ಷ ರೂ. ಕ್ಯಾಷ್, 10 ಲಕ್ಷ ಬೆಲೆಯ ಚಿನ್ನ ಪತ್ತೆ!
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಈ ಪ್ರಕರಣದ ಹಿಂದೆ ಏನೇನು ಅಡಗಿದೆ ಎಂದು ಜಾಡು ಹಿಡಿದ ಪೊಲೀಸರಿಗೆ ಹೊಸ ಮಾಹಿತಿಗಳು ಸಿಗುತ್ತಿವೆ. ಸಾಕಷ್ಟು ವಯಸ್ಸಾದರೂ ಮಕ್ಕಳಿಬ್ಬರಿಗೂ ಮದುವೆ ಆಗಿರಲಿಲ್ಲ. ಅದರಿಂದ ಬೇಸರಗೊಂಡು ತಾಯಿ ಮತ್ತು ಇಬ್ಬರು ಮಕ್ಕಳು ವಿಷ ಸೇವಿಸಿದ್ದಾರೆ ಎನ್ನಲಾಗಿತ್ತು. ಈಗ ಈ ಘಟನೆಗೆ ಹಣ- ಬಂಗಾರದ ಆ್ಯಂಗಲ್ ಕೂಡ ಸೇರಿಕೊಂಡಿದೆ! ಮಹಾಲಕ್ಷ್ಮೀ ಲೇಔಟ್ ಆಂಜನೇಯಸ್ವಾಮಿ ದೇವಸ್ಥಾನ ಬಳಿಯ ಏಕಾಂಶ ಅಪಾರ್ಟ್ಮೆಂಟ್ನಲ್ಲಿ ಈ … Continue reading ವಯಸ್ಸಾದ್ರೂ ಮದ್ವೆ ಆಗ್ಲಿಲ್ಲ ಅಂತ ಪ್ರಾಣ ಬಿಟ್ಟವರ ಮನೇಲಿ 15 ಲಕ್ಷ ರೂ. ಕ್ಯಾಷ್, 10 ಲಕ್ಷ ಬೆಲೆಯ ಚಿನ್ನ ಪತ್ತೆ!
Copy and paste this URL into your WordPress site to embed
Copy and paste this code into your site to embed