ಇಡೀ ರಾತ್ರಿ ಕಣ್ಣೀರಿಟ್ಟಂತಹ ಅಸಹಾಯಕ ಕ್ಷಣವನ್ನು ಬಹಿರಂಗಪಡಿಸಿದ ಟೀಮ್​ ಇಂಡಿಯಾ ನಾಯಕ ಕೊಹ್ಲಿ!

ನವದೆಹಲಿ: ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದು, ಇಂದು ಉತ್ತಮ ಸ್ಥಾನದೊಂದಿಗೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇಂತಿಪ್ಪ ಕೊಹ್ಲಿ ತಮ್ಮ ಕ್ರೀಡಾ ಜೀವನದ ಅಸಹಾಯಕ ಕ್ಷಣವನ್ನು ಕರೊನಾ ಲಾಕ್​ಡೌನ್​ ನಡುವೆ ಮೆಲುಕು ಹಾಕಿದ್ದಾರೆ. ಆರಂಭದಲ್ಲಿ ನನ್ನನ್ನು ರಾಜ್ಯ ತಂಡಕ್ಕೆ ಆಯ್ಕೆ ಮಾಡದಿದ್ದಾಗ ನನ್ನ ಪರವಾಗಿ ಏನು ನಡೆಯುತ್ತಿಲ್ಲ ಎಂದು ಭಾವಿಸಿದ್ದೆ. ಅಂದು ಇಡೀ ರಾತ್ರಿ ಕಣ್ಣೀರಾಕಿದೆ. ನಾನೇಕೆ ಆಯ್ಕೆಯಾಗಲಿಲ್ಲ? ಎಂದು ನನ್ನ ಕೋಚ್ ಅನ್ನು ಪ್ರಶ್ನಿಸಿದೆ​. ನಂತರ … Continue reading ಇಡೀ ರಾತ್ರಿ ಕಣ್ಣೀರಿಟ್ಟಂತಹ ಅಸಹಾಯಕ ಕ್ಷಣವನ್ನು ಬಹಿರಂಗಪಡಿಸಿದ ಟೀಮ್​ ಇಂಡಿಯಾ ನಾಯಕ ಕೊಹ್ಲಿ!