ಇಡೀ ರಾತ್ರಿ ಕಣ್ಣೀರಿಟ್ಟಂತಹ ಅಸಹಾಯಕ ಕ್ಷಣವನ್ನು ಬಹಿರಂಗಪಡಿಸಿದ ಟೀಮ್ ಇಂಡಿಯಾ ನಾಯಕ ಕೊಹ್ಲಿ!
ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದು, ಇಂದು ಉತ್ತಮ ಸ್ಥಾನದೊಂದಿಗೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇಂತಿಪ್ಪ ಕೊಹ್ಲಿ ತಮ್ಮ ಕ್ರೀಡಾ ಜೀವನದ ಅಸಹಾಯಕ ಕ್ಷಣವನ್ನು ಕರೊನಾ ಲಾಕ್ಡೌನ್ ನಡುವೆ ಮೆಲುಕು ಹಾಕಿದ್ದಾರೆ. ಆರಂಭದಲ್ಲಿ ನನ್ನನ್ನು ರಾಜ್ಯ ತಂಡಕ್ಕೆ ಆಯ್ಕೆ ಮಾಡದಿದ್ದಾಗ ನನ್ನ ಪರವಾಗಿ ಏನು ನಡೆಯುತ್ತಿಲ್ಲ ಎಂದು ಭಾವಿಸಿದ್ದೆ. ಅಂದು ಇಡೀ ರಾತ್ರಿ ಕಣ್ಣೀರಾಕಿದೆ. ನಾನೇಕೆ ಆಯ್ಕೆಯಾಗಲಿಲ್ಲ? ಎಂದು ನನ್ನ ಕೋಚ್ ಅನ್ನು ಪ್ರಶ್ನಿಸಿದೆ. ನಂತರ … Continue reading ಇಡೀ ರಾತ್ರಿ ಕಣ್ಣೀರಿಟ್ಟಂತಹ ಅಸಹಾಯಕ ಕ್ಷಣವನ್ನು ಬಹಿರಂಗಪಡಿಸಿದ ಟೀಮ್ ಇಂಡಿಯಾ ನಾಯಕ ಕೊಹ್ಲಿ!
Copy and paste this URL into your WordPress site to embed
Copy and paste this code into your site to embed