ಕ್ರಿಕೆಟ್​ ಬೆಟ್ಟಿಂಗ್​, ಜೂಜಿನಲ್ಲಿ ಹಣ ಕಳೆದ; ಸಾಲಬಾಧೆ ತಾಳದೆ ಸಾವಿಗೆ ಶರಣಾದ

ಚಾಮರಾಜನಗರ: ಯುವಕನೊಬ್ಬ ಕ್ರಿಕೆಟ್​ ಬೆಟ್ಟಿಂಗ್​ ಮತ್ತು ಜೂಜಾಟದಲ್ಲಿ ತೊಡಗಿ, ಸಾಲ ಬಾಧೆಗೆ ಈಡಾಗಿ ಸಾವಿಗೆ ಶರಣಾಗಿರುವ ಪ್ರಸಂಗ ನಡೆದಿದೆ. ಚಾಮರಾಜನಗರ ಜಿಲ್ಲೆ ಮತ್ತು ತಾಲೂಕಿನ ಹರದನಹಳ್ಳಿ ಗ್ರಾಮದ ನಿವಾಸಿಯಾಗಿದ್ದ 26 ವರ್ಷ ವಯಸ್ಸಿನ ಬಂಗಾರು, ಮೃತ ದುರ್ದೈವಿ. ಕೆಲವು ದಿನಗಳ ಹಿಂದೆ ನಡೆದ ಐಪಿಎಲ್​​ ಕ್ರಿಕೆಟ್​ ಪಂದ್ಯಾವಳಿಗೆ ಸಂಬಂಧಿಸಿದಂತೆ ಜೂಜಾಟ ನಡೆ ಹಣ ಕಳೆದುಕೊಂಡಿದ್ದ. ಸಾಲ ಬಾಧೆ ತಾಳಲಾರದೆ, ಸೋಮವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಹೋಗುವಾಗ ಪಟ್ಟಣದ ಸೋಮುವಾರಪೇಟೆ ಬಳಿಯ ಹೊರ ವಲಯದಲ್ಲಿ ಇರುವ ಮಾಳದಲ್ಲಿ … Continue reading ಕ್ರಿಕೆಟ್​ ಬೆಟ್ಟಿಂಗ್​, ಜೂಜಿನಲ್ಲಿ ಹಣ ಕಳೆದ; ಸಾಲಬಾಧೆ ತಾಳದೆ ಸಾವಿಗೆ ಶರಣಾದ