ಬಾಂಬ್ ತಯಾರಿಕೆಯಲ್ಲಿ ಮೃತಪಟ್ಟ ಶೇರಿನ್​ ಮನೆಯಲ್ಲಿ ಸಿಪಿಎಂ ನಾಯಕರು!

ಕಣ್ಣೂರು(ಕೇರಳ): ಪಾನೂರಿನಲ್ಲಿ ಬಾಂಬ್ ತಯಾರಿಸುವ ವೇಳೆ ಹತ್ಯೆಗೀಡಾದ ಶೇರಿನ್​ ಮನೆಗೆ ಸಿಪಿಎಂ ಮುಖಂಡರು ಭೇಟಿ ನೀಡಿದ್ದಾರೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೇರಳ ವಿದ್ಯಾರ್ಥಿಗೆ 29 ಗಂಟೆ ನಿರಂತರ ರ‍್ಯಾಗಿಂಗ್..! ಸಿಬಿಐಗೆ ಸಲ್ಲಿಸಿದ ಪೊಲೀಸ್​ ವರದಿಯಲ್ಲಿ ಉಲ್ಲೇಖ ಪಾನೂರು ಕ್ಷೇತ್ರ ಸಿಪಿಎಂ ಸಮಿತಿ ಸದಸ್ಯ ಸುಧೀ‌ರ್ ಕುಮಾರ್, ಪೊಯ್ದರು ಸ್ಥಳೀಯ ಸಮಿತಿ ಸದಸ್ಯ ಎ.ಅಶೋಕನ್ ಶೇರ್ ಮನೆಗೆ ಭೇಟಿ ನೀಡಿದ್ದರು. ಕೂತುಪರಂ ಶಾಸಕ ಕೆ.ಪಿ.ಮೋಹನನ್ ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶೆರಿನ್‌ಗೂ ಬಾಂಬ್‌ ತಯಾರಿಕೆಗೂ ಯಾವುದೇ ಸಂಬಂಧವಿಲ್ಲ … Continue reading ಬಾಂಬ್ ತಯಾರಿಕೆಯಲ್ಲಿ ಮೃತಪಟ್ಟ ಶೇರಿನ್​ ಮನೆಯಲ್ಲಿ ಸಿಪಿಎಂ ನಾಯಕರು!