ಕರೊನಾದಿಂದಾಗಿ ಗೋಮೂತ್ರ, ಸಗಣಿಗೂ ಬಂತು ಬೆಲೆ; 1 ಲೀಟರ್ ಗೋಮೂತ್ರಕ್ಕೆ 500 ರೂ. 1 ಕೆ.ಜಿ ಸಗಣಿಗೆ 500 ರೂ.
ಕೊಲ್ಕತ್ತಾ: ಕರೊನಾ ವೈರಸ್ ಚೀನಾದಲ್ಲಿ ಹುಟ್ಟಿ ಇಡೀ ಪ್ರಪಂಚವನ್ನೇ ತನ್ನ ಮುಷ್ಠಿಗೆ ತೆಗೆದುಕೊಂಡುಬಿಟ್ಟಿದೆ. ಹೀಗಿರುವಾಗ ಅನೇಕರು ಕರೊನಾ ವೈರಸ್ ತಡೆಗೆ ದೇಸೀ ಔಷಧಗಳಿವೆ ಎಂದು ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೊಲ್ಕತ್ತಾದಲ್ಲಿ ಗೋಮೂತ್ರದಿಂದ ಕರೊನಾ ತಡೆಯಬಹುದು ಎನ್ನುವ ಸುದ್ದಿ ಹೆಚ್ಚು ಹರಿದಾಡಿದ್ದು ಇದೀಗ ಅಲ್ಲಿ ಗೋಮೂತ್ರ ಮತ್ತು ಸಗಣಿ ಮಾರುವ ಅಂಗಡಿಯೇ ಆರಂಭವಾಗಿಬಿಟ್ಟಿದೆ. ದೆಹಲಿ ಮತ್ತು ಕೊಲ್ಕತ್ತಾವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾಂಕುನಿಯಲ್ಲಿ ಮಾಬುದ್ ಅಲಿ ಹೆಸರಿನ ಹಸು ಸಂಗೋಪಕನೊಬ್ಬ ತಾತ್ಕಾಲಿಕ ಅಂಗಡಿಯನ್ನು ತೆರೆದಿದ್ದು ಅದರಲ್ಲಿ ಗೋಮೂತ್ರ ಮತ್ತು … Continue reading ಕರೊನಾದಿಂದಾಗಿ ಗೋಮೂತ್ರ, ಸಗಣಿಗೂ ಬಂತು ಬೆಲೆ; 1 ಲೀಟರ್ ಗೋಮೂತ್ರಕ್ಕೆ 500 ರೂ. 1 ಕೆ.ಜಿ ಸಗಣಿಗೆ 500 ರೂ.
Copy and paste this URL into your WordPress site to embed
Copy and paste this code into your site to embed