ನಗರಸಭೆ ಆಯುಕ್ತರೇ ಮಾಡಬಾರದ್ದನ್ನು ಮಾಡಿದರು; ಸ್ಥಳದಲ್ಲಿ ಪೊಲೀಸರಿದ್ದರೂ ಡೋಂಟ್ ಕೇರ್!

ರಾಯಚೂರು: ವ್ಯವಸ್ಥೆ ಸರಿ ಇರಿಸಲೆಂದೇ ಸರ್ಕಾರ ಹೊರಡಿಸುವ ಆದೇಶಗಳಲ್ಲಿನ ನಿಯಮಗಳನ್ನು ರೂಪಿಸುವ, ಜನರು ನಿಯಮಗಳನ್ನು ಪಾಲಿಸುವಂತೆ ಮಾಡುವ ಅಧಿಕಾರಿಗಳೇ ಅವುಗಳನ್ನು ಮೀರಿದಾಗ ಜನರೂ ಆ ನಿಯಮಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ಅಂಥದ್ದೇ ಒಂದು ಪ್ರಕರಣ ಇಲ್ಲಿ ನಡೆದಿದ್ದು, ಸರ್ಕಾರ ಏನು ಮಾಡಬಾರದು ಎಂದು ಹೇಳಿದೆಯೋ ಅದನ್ನು ಸರ್ಕಾರಿ ಅಧಿಕಾರಿಯೇ ಮಾಡಿದ್ದು, ಇದೀಗ ಅವರೆಡೆಗೆ ಎಲ್ಲರೂ ಬೊಟ್ಟು ಮಾಡಿ ತೋರಿಸುವಂತಾಗಿದೆ. ರಾಯಚೂರಿನ ನಗರಸಭೆ ಆಯುಕ್ತ ವೆಂಟೇಶ್​ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಕರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ನಿಯಮಗಳನ್ನು ಮೀರಿ ಜನರು ಜಮಾಯಿಸಿದ್ದು, … Continue reading ನಗರಸಭೆ ಆಯುಕ್ತರೇ ಮಾಡಬಾರದ್ದನ್ನು ಮಾಡಿದರು; ಸ್ಥಳದಲ್ಲಿ ಪೊಲೀಸರಿದ್ದರೂ ಡೋಂಟ್ ಕೇರ್!