ಕರ್ಫ್ಯೂ ರದ್ದಾದರೂ ನಂದಿಬೆಟ್ಟಕ್ಕಿಲ್ಲ ಪ್ರವೇಶ ; ಪ್ರವಾಸಿ ತಾಣದ ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದಾದರೂ ನಂದಿ ಗಿರಿಧಾಮದಲ್ಲಿ ನಿರ್ಬಂಧದ ನಿಯಮವನ್ನು ಜಿಲ್ಲಾಡಳಿತ ಮುಂದುವರಿಸಿದೆ. ಇದು ಪ್ರವಾಸಿ ತಾಣದಲ್ಲಿ ವಹಿವಾಟು ನೆಚ್ಚಿಕೊಂಡಿರುವ ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕರೊನಾ ಸೋಂಕಿನ ನಿಯಂತ್ರಣ, ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣದಲ್ಲಿ ಆನ್ಲೈನ್ ಸಿಸ್ಟಂ ಸುಧಾರಣೆಯ ಲೆಕ್ಕಾಚಾರದಲ್ಲಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ ಮುಂದುವರಿಸಲಾಗಿದೆ. ಇದರಿಂದ ಸ್ಥಳೀಯವಾಗಿ ರೆಸಾರ್ಟ್, ಹೋಟೆಲ್, ವಿಲ್ಲಾ, ತಿಂಡಿ ತಿನಿಸು ಅಂಗಡಿ ಮಾಲೀಕರು ವಹಿವಾಟು ಇಲ್ಲದೆ ನಷ್ಟ ಅನುಭವಿಸುವಂತಾಗಿದೆ. ಇದರ ಬಗ್ಗೆ ಅರಿವಿದ್ದರೂ ನಿರ್ಬಂಧ ತೆರವುಗೊಳಿಸದ ಜಿಲ್ಲಾಡಳಿತದ ಧೋರಣೆಗೆ … Continue reading ಕರ್ಫ್ಯೂ ರದ್ದಾದರೂ ನಂದಿಬೆಟ್ಟಕ್ಕಿಲ್ಲ ಪ್ರವೇಶ ; ಪ್ರವಾಸಿ ತಾಣದ ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ
Copy and paste this URL into your WordPress site to embed
Copy and paste this code into your site to embed