ವೈದ್ಯರೇ ಕರೊನಾಗೆ ಬಲಿ; ಆಸ್ಪತ್ರೆಗೆ ಬರಲು ಹಿಂಜರಿಯುತ್ತಿರುವ ಸಾರ್ವಜನಿಕರು!
ಮೈಸೂರು: ಕೋವಿಡ್-19 ಸೋಂಕು ಪಾಸಿಟಿವ್ ಬಂದಿದೆ ಎಂಬುದು ದೃಢಪಟ್ಟರೆ ಬಹುತೇಕ ಎಲ್ಲರೂ ಏಕಾಂಗಿ ಅನಿಸಿಬಿಡುತ್ತಾರೆ. ಅವರ ಹತ್ತಿರದವರೇ ಹತ್ತಿರ ಬರಲು ಯೋಚನೆ ಮಾಡುತ್ತಾರೆ. ಸತ್ತರಂತೂ ಅಂತಿಮದರ್ಶನ ಪಡೆಯಲಿಕ್ಕೂ ಹೋಗುವವರು ಕಡಿಮೆ. ಪರಿಸ್ಥಿತಿ ಹೀಗಿರುವಾಗ ಇಲ್ಲೊಂದು ಕಡೆ ವೈದ್ಯರೇ ಕರೊನಾಗೆ ಬಲಿಯಾಗಿದ್ದಾರೆ ಎಂಬ ಕಾರಣಕ್ಕೆ ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬರಲೂ ಸಾರ್ವಜನಿಕರು ಹಿಂಜರಿಯುತ್ತಿದ್ದಾರೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸರ್ಕಾರಿ ಆಸ್ಪತ್ರೆಯ ಡಾ.ರಘುನಾಥ್ ಇತ್ತೀಚೆಗಷ್ಟೇ ಕರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದರು. ಹೀಗಾಗಿ ಇಲ್ಲಿನ ವೈದ್ಯರೇ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದರಿಂದ … Continue reading ವೈದ್ಯರೇ ಕರೊನಾಗೆ ಬಲಿ; ಆಸ್ಪತ್ರೆಗೆ ಬರಲು ಹಿಂಜರಿಯುತ್ತಿರುವ ಸಾರ್ವಜನಿಕರು!
Copy and paste this URL into your WordPress site to embed
Copy and paste this code into your site to embed