ಕರೊನಾ ಸಂಕಷ್ಟ ಮುಗಿದರೂ, ಮುಂದೈತೆ ಮಾರಿ ಹಬ್ಬ…!

ನವದೆಹಲಿ: ಇಷ್ಟು ದಿನ ಕರೊನಾ ವೈರಸ್​ ನಮ್ಮೂರಿಗೆ ಬಂದಿಲ್ಲ ಎಂದು ಜನ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಈಗ ಮಹಾನಗರಗಳಲ್ಲಿ ನಮ್ಮ ರೋಡ್​ಗೆ ಇನ್ನೂ ಬಂದಿಲ್ಲ ಎಂದುಕೊಳ್ಳಬೇಕಷ್ಟೇ..! ಇನ್ನು ಕೆಲ ದಿನ ಕಳೆದರೆ, ಅಕ್ಕಪಕ್ಕದ ಮನೆಗೆ ಬಾರದಿದ್ದರೆ ಸಾಕು ಎಂದು ನಿರೀಕ್ಷಿಸಬೇಕಾಗುತ್ತೇನೋ… ಭಾರತದಲ್ಲಿ ಕರೊನಾ ಸಂಕಷ್ಟ ಇನ್ನೂ ಉಚ್ಛ್ರಾಯ ಸ್ಥಿತಿಗೆ ತಲುಪಿಲ್ಲ. ಇನ್ನು ಇಳಿಮುಖವಾಗಿ ಕೊನೆಯಾಗೋದು ಯಾವಾಗ ಎಂದು ಈಗಲೇ ಹೇಳೋದು ಅಸಾಧ್ಯದ ಮಾತು. ಜತೆಗೆ, ಎರಡನೇ ಅಲೆಗೆ ಬೇರೆ ಸಜ್ಜಾಗಬೇಕಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಇದೆಲ್ಲಕ್ಕಿಂತ ಮುಖ್ಯವಾದುದೆಂದರೆ … Continue reading ಕರೊನಾ ಸಂಕಷ್ಟ ಮುಗಿದರೂ, ಮುಂದೈತೆ ಮಾರಿ ಹಬ್ಬ…!