ದೇಶಾದ್ಯಂತ ಹೆಚ್ಚಿದ ಪ್ರತಿಭಟನೆ: ಇತ್ತ ಮತ್ತೆ ಎದುರಾಯ್ತು ಕರೊನಾ 4ನೇ ಅಲೆ ಭೀತಿ!
ನವದೆಹಲಿ: ಒಂದೆಡೆ ಪ್ರತಿಭಟನೆ ಕಾವು, ಮತ್ತೊಂದೆಡೆ ಜನಸಮೂಹ ಸೇರ್ಪಡೆಯಿಂದಾಗಿ ಮತ್ತೆ ಕರೊನಾ ಪ್ರಕರಣಗಳ ಹೆಚ್ಚಳ. ಇದು ಹೀಗೆ ಮುಂದುವರಿದರೆ ಕಳೆದೆರಡು ವರ್ಷದ ಪರಿಸ್ಥಿತಿ ಮತ್ತೆ ಮರುಕಳಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ. ಕಳೆದ 24 ಗಂಟೆಗಳಲ್ಲೇ 13, 216 ಪ್ರಕರಣಗಳು ದಾಖಲಾಗಿದ್ದು, 23 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಶನಿವಾರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯಲ್ಲಿ 68,108 ಸಕ್ರಿಯ ಪ್ರಕರಣಗಳಲ್ಲಿ 5,045 ಸೋಂಕಿತರು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದೆ. ಈ ನಡುವೆ 8,148 ಮಂದಿ ಗುಣಮಖರಾಗಿದ್ದು, ದೇಶಾದ್ಯಂತ … Continue reading ದೇಶಾದ್ಯಂತ ಹೆಚ್ಚಿದ ಪ್ರತಿಭಟನೆ: ಇತ್ತ ಮತ್ತೆ ಎದುರಾಯ್ತು ಕರೊನಾ 4ನೇ ಅಲೆ ಭೀತಿ!
Copy and paste this URL into your WordPress site to embed
Copy and paste this code into your site to embed