ಕರೋನಾ ಸೋಂಕು ಆಗಸ್ಟ್​ ಅಲ್ಲ ಸೆಪ್ಟಂಬರ್​ಗೂ ಮುಗಿಯಲ್ವಂತೆ !

ಬೆಂಗಳೂರು: ಕರೊನಾ ಕೋವಿಡ್​ 19 ವೈರಸ್ ಸೋಂಕು ಆಗಸ್ಟ್​ ಅಂತ್ಯಕ್ಕೆ ನಿವಾರಣೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್​ ಅಲ್ಲ, ಸೆಪ್ಟೆಂಬರ್ ಕಳೆದ್ರೂ ಸೋಂಕು ಜಗತ್ತಿನಿಂದ ಮರೆಯಾಗೋದು ಕಷ್ಟವೇ. ಈಗಾಗಲೇ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದ್ದು, ಸೆಪ್ಟೆಂಬರ್​ ಕೊನೆಯ ವೇಳೆಗೆ ದುಪ್ಪಟ್ಟಾಗಬಹುದು ಎಂದು ಪರಿಣತರು ಅಂದಾಜಿಸಿದ್ದಾರೆ! ಈ ಸಂಬಂಧ, ಕೋವಿಡ್ ಟಾಸ್ಕ್ ಫೋರ್ಸ್​ ಸದಸ್ಯರಾಗಿರುವ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಅವರು ದಿಗ್ವಿಜಯ ನ್ಯೂಸ್ ಜತೆಗೆ ಮಾತನಾಡಿದ್ದು, ಸದ್ಯ ಈ ಸೋಂಕು … Continue reading ಕರೋನಾ ಸೋಂಕು ಆಗಸ್ಟ್​ ಅಲ್ಲ ಸೆಪ್ಟಂಬರ್​ಗೂ ಮುಗಿಯಲ್ವಂತೆ !