ನವದೆಹಲಿ: ಪ್ರೀತಿ ಹುಟ್ಟಿದಾಗ ಗಾಳಿಯಲ್ಲಿ ತೇಲಾಡಿದಂತೆ ಆಗುತ್ತದೆ ಎಂಬ ವಾಕ್ಯವನ್ನು ನಾವು ಕೇಳಿದ್ದೇವೆ. ಅದಕ್ಕೆ ಪೂರಕವೆಂಬಂತೆ ಪ್ರೇಮಿಗಳು ಕೈ ಕೈ ಹಿಡಿದು ರಸ್ತೆಗಳಲ್ಲಿ ಸುತ್ತಾಡುತ್ತ ಉದ್ಯಾನವನಗಳಲ್ಲಿ ಕಾಲ ಕೆಳಯುವುದನ್ನು ನಾವು ನೋಡಿದ್ದೇವೆ. ಆದರೆ, ಉದ್ಯಾನವನಗಳು ಸಾರ್ವಜನಿಕ ಸ್ಥಳವಾಗಿದ್ದು, ಇಲ್ಲಿ ಪ್ರೇಮಿಗಳು ಕಾಣಿಸಿಕೊಂಡರೆ ಅದಕ್ಕೆ ಸಾರ್ವಜನಿಕರು ಆಕ್ಷೇಪಿಸುತ್ತಾರೆ. ಅದಕ್ಕೆ ಪೂರಕವೆಂಬಂತೆ ಘಟನೆಯೊಂದು ನಡೆದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಛತ್ತೀಸ್ಗಢದ ದುರ್ಗ್ ಜಿಲ್ಲೆಯ ವೈಶಾಲಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಿಕೇಶ್ ಸೇನ್ ಬಳಿ ಪ್ರೇಮಿಗಳು ಈ ಬೇಡಿಕೆಯನ್ನು ಇರಿಸಿದ್ದು, … Continue reading ಪಾರ್ಕ್ ಮೇಲೆ ದಿಢೀರ್ ದಾಳಿ; ಮುಚ್ಚಿರುವ OYO ರೂಮ್ಗಳನ್ನು ತೆರೆಸುವಂತೆ ಬಿಜೆಪಿ ಶಾಸಕನಿಗೆ ಬೇಡಿಕೆ ಇಟ್ಟ ಪ್ರೇಮಿಗಳು
Copy and paste this URL into your WordPress site to embed
Copy and paste this code into your site to embed