ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

ನೆಲಮಂಗಲ: ಅಜ್ಜನ ಮನೆಯಲ್ಲಿದ್ದ 8 ವರ್ಷದ ಮಗನನ್ನು ನೋಡುವ ಆಸೆಗಣ್ಣಿನಲ್ಲಿ ಬರುತ್ತಿದ್ದ ಅಪ್ಪ-ಅಮ್ಮ ಇಬ್ಬರೂ ಮಾರ್ಗಮಧ್ಯೆ ದುರ್ಮರಣಕ್ಕೀಡಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಂಗಳವಾರ ಬೆಳಗ್ಗೆ ಬೈಕಿನಿಂದ ಬಿದ್ದ ದಂಪತಿ ಮೇಲೆ ಕಂಟೇನರ್​ ಲಾರಿ ಹರಿದು ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ನಗರೂರು ಗ್ರಾಮದ ನರಸಿಂಹಮೂರ್ತಿ(41) ಮತ್ತು ಇವರ ಪತ್ನಿ ಪುಷ್ಪಲತಾ (28) ಮೃತರು. ಇದನ್ನೂ ಓದಿರಿ ಇಬ್ಬರು ವಿಷ ಕುಡಿದ್ರು… ಮೂವರು ಸೀಮೆಎಣ್ಣೆ ಕುಡಿದ್ರು… ಈ ಜಗಳದಲ್ಲಿ ಓರ್ವ ಮಹಿಳೆ ಸತ್ತೇ … Continue reading ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!