ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!
ನೆಲಮಂಗಲ: ಅಜ್ಜನ ಮನೆಯಲ್ಲಿದ್ದ 8 ವರ್ಷದ ಮಗನನ್ನು ನೋಡುವ ಆಸೆಗಣ್ಣಿನಲ್ಲಿ ಬರುತ್ತಿದ್ದ ಅಪ್ಪ-ಅಮ್ಮ ಇಬ್ಬರೂ ಮಾರ್ಗಮಧ್ಯೆ ದುರ್ಮರಣಕ್ಕೀಡಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಂಗಳವಾರ ಬೆಳಗ್ಗೆ ಬೈಕಿನಿಂದ ಬಿದ್ದ ದಂಪತಿ ಮೇಲೆ ಕಂಟೇನರ್ ಲಾರಿ ಹರಿದು ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ನಗರೂರು ಗ್ರಾಮದ ನರಸಿಂಹಮೂರ್ತಿ(41) ಮತ್ತು ಇವರ ಪತ್ನಿ ಪುಷ್ಪಲತಾ (28) ಮೃತರು. ಇದನ್ನೂ ಓದಿರಿ ಇಬ್ಬರು ವಿಷ ಕುಡಿದ್ರು… ಮೂವರು ಸೀಮೆಎಣ್ಣೆ ಕುಡಿದ್ರು… ಈ ಜಗಳದಲ್ಲಿ ಓರ್ವ ಮಹಿಳೆ ಸತ್ತೇ … Continue reading ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!
Copy and paste this URL into your WordPress site to embed
Copy and paste this code into your site to embed