16 ಸಾವಿರ ಭಾರತೀಯರ ಏರ್ಲಿಫ್ಟ್ಗೆ ಕ್ಷಣಗಣನೆ
ರಷ್ಯಾ ಸೇನೆ ಭೂ, ವಾಯು ಮತ್ತು ನೌಕಾಪಡೆ ಮೂಲಕ ದಾಳಿ ಆರಂಭಿಸಿರುವ ಕಾರಣ ಯೂಕ್ರೇನ್ನಲ್ಲಿರುವ 16,000 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಹಂಗರಿ, ಪೊಲಂಡ್ಗಳಿಂದ ಸರ್ಕಾರದ ರಕ್ಷಣಾ ತಂಡಗಳನ್ನು ಯೂಕ್ರೇನ್ಗೆ ರವಾನಿಸಲಾಗಿದ್ದು, ರಸ್ತೆ ದಾರಿಯಲ್ಲಿ ಅವರನ್ನು ಈ ದೇಶಗಳಿಗೆ ಕರೆತಂದು ಭಾರತಕ್ಕೆ ವಾಪಸ್ ಕರೆತರುವ ಪ್ರಯತ್ನ ಆರಂಭವಾಗಿದೆ. ಏರ್ಲಿಫ್ಟ್ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಎರಡು ಚಾರ್ಟರ್ಡ್ ವಿಮಾನವನ್ನು ಬುಚರೆಸ್ಟ್ಗೆ ಕಳುಹಿಸಲು ಚಿಂತನೆ ನಡೆಸಿದೆ. ಇದಲ್ಲದೆ, ಒಂದು ವಿಮಾನ ಬುಡಾಪೆಸ್ಟ್ಗೆ ತೆರಳಲಿದೆ ಎಂದು ಹೇಳಲಾಗಿದೆ. … Continue reading 16 ಸಾವಿರ ಭಾರತೀಯರ ಏರ್ಲಿಫ್ಟ್ಗೆ ಕ್ಷಣಗಣನೆ
Copy and paste this URL into your WordPress site to embed
Copy and paste this code into your site to embed